ರಾಯಚೂರು(ನ.22): ನೋಟ್ ಬ್ಯಾನ್ ಮಾಡಿ 13ದಿ ನ ಕಳೆದರೂ ಜನರ ಚಿಲ್ಲರೆ ಹಣದ ಪರದಾಟ ಇನ್ನೂ ನಿಂತಿಲ್ಲ. ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಕ್ಯೂ ನಿಲ್ಲುವುದು ಎಂದಿನಂತೆ ಮುಂದುವರದಿದೆ. ಜನರ ಈ ಸಮಸ್ಯೆ ನಿವಾರಿಸಲು ಎಸ್`ಬಿಐ ಬ್ಯಾಂಕಿನವರು ಕ್ಯಾಶ್ ಆಟ್ ಪಾಸ್ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಪೆಟ್ರೋಲ್ ಬಂಕ್ ಗಳಲ್ಲೂ ಹಣ ದೊರೆಯುವಂತೆ ಮಾಡಿದ್ದಾರೆ. ಜನರು ಬ್ಯಾಂಕ್ ಮುಂದೆ ಕ್ಯೂ ನಿಲ್ಲದೆ ಎಟಿಎಂ ಕಾರ್ಡ್ ಸ್ವೈಪ್ ಮಾಡುವ ಮೂಲಕ ಹಣ ಪಡೆಯಬಹುದಾಗಿದೆ.
ಕರ್ನಾಟಕ
Comments are closed.