ಕರ್ನಾಟಕ

‘ವಾಕ್ ಫಾರ್ ವಿಷನ್’ಗೆ ಚಾಲನೆ: ದೃಷ್ಟಿ ಆರೋಗ್ಯ ಕಾಯ್ದೆ ಜಾರಿಗೆ ಕ್ರಮ: ತಿವಾರಿ

Pinterest LinkedIn Tumblr

eye_walkathanಬೆಂಗಳೂರು, ಅ. 8: ಮಕ್ಕಳಲ್ಲಿನ ಅಂಧತ್ವ ನಿವಾರಣೆಗೆ ಅನುವು ಮಾಡಿಕೊಡುವ ‘ದೃಷ್ಟಿ ಆರೋಗ್ಯ ಕಾಯ್ದೆ’ಯನ್ನು ಶೀಘ್ರದಲ್ಲಿ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಹೇಳಿದ್ದಾರೆ. ವಿಷನ್-2020: ಎ ರೈಟ್ ಟು ಸೈಟ್- ಇಂಡಿಯಾ, ಆರೋಗ್ಯ ಇಲಾಖೆ, ರಾಷ್ಟ್ರೀಯ ಅಂಧತ್ವ ನಿವಾರಣಾ ಅಭಿಯಾನದ ಸಹಯೋಗದಲ್ಲಿ ವಿಶ್ವ ದೃಷ್ಟಿ ದಿನಾಚರಣೆಯ ಅಂಗವಾಗಿ ನಗರದ ಕಬ್ಬನ್‌ಪಾರ್‌ನಲ್ಲಿ ುರುವಾರ ಆಯೋಜಿಸಲಾಗಿದ್ದ ‘ವಾ್ ಫಾರ್ ವಿಷನ್’ೆ ಾಲನೆ ನೀಡಿ ಅವರು ಮಾತನಾಡಿದರು.

ಅಂಧತ್ವ ಹಾಗೂ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಳ ನಿವಾರೆೆ ರಾಜ್ಯ ಸರಾರ ಹಲವಾರು ಾರ್ಯ್ರಮಳನ್ನು ಹಮ್ಮಿೊಂಡಿದೆ. ಮ್ಕಳಲ್ಲಿ ದೃಷಿ್ಟೆ ಸಂಬಂಧಿಸಿದ ಸಮಸ್ಯೆಳು ಬಹಳ ವ್ಯತಿರಿ್ತ ಪರಿಾಮ ಬೀರುತ್ತವೆ. ಈ ಹಿನ್ನೆಲೆಯಲ್ಲಿ ಮ್ಕಳ ದೃಷಿ್ಟ ಸಮಸ್ಯೆಳಿೆ ಪರಿಾಮಾರಿ ಪರಿಹಾರ ನೀಲು ರಾ್ಯಾದ್ಯಂತ ಅತ್ಯ ಾಯರ್ಕ್ರಮಗಳನ್ನು ರೂಪಿಸಲಾಗಿದೆ.

ಶಾಲೆಗಳಲ್ಲಿ ಕಣಿ್ಣನ ಪರೀಕ್ಷೆೆ ಬಹಳ ಮಹತ್ವ ನೀುವ ಾಯ್ದೆ ಇದಾಲಿದೆ. ಾಯ್ದೆಯ ರು ಮೂರು ತಿಂಳಲ್ಲಿ ಸಿದ್ಧೊಳ್ಳಲಿದ್ದು, ನಂತರ ಅದರ ಅನುಷಾ್ಠನೆ್ಕ ಸರಾರೆ್ಕ ಸಲ್ಲಿಸಲಾುವುದು ಎಂದ ಅವರು, ರಾಜ್ಯದೆಲ್ಲೆೆ ಜಿಲ್ಲಾ ಆಸ್ಪತ್ರೆಳನ್ನು ಉನ್ನತೀರಿಸಲು ಹಾಗೂ ದೃಷ್ಟಿ ಸಂಬಂಧಿಸಿದ ಚಿಕಿತ್ಸಾ ್ರಮಳ ಮೂಲಭೂತ ಸೌರ್ಯ ಹೆಚ್ಚಿಸಲು ್ರಮಳನ್ನು ೈೊಳ್ಳಲಾುತ್ತಿದೆ ಎಂದರು.

. ಆರೋಗ್ಯ ಇಲಾಖೆಯ ಆಯುಕ್ತ ವಸ್ತ್ರದ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ 285 ಮಿಲಿಯನ್ ಜನರು ದೃಷ್ಟಿ ಸಂಬಂಧಿ ಸಮಸೆ್ಯಗಳಿಂದ ಬಳಲುತ್ತಿದ್ದಾರೆ. ಇವರಲ್ಲಿ 39 ಮಿಲಿಯನ್ ಜನರು ಅಂಧತ್ವದಿಂದ ಬಳಲುತ್ತಿದ್ದು, 246 ಮಿಲಿಯನ್ ಜನರು ದೃಷಿ್ಟ ಸಂಬಂಧಿ ಸಮಸ್ಯೆಳಿಂದ ಬಳಲುತ್ತಿದ್ದಾರೆ.

ಭಾರತ ದೇಶ ವಿಶ್ವದಲ್ಲಿ ಅಂಧತ್ವ ಹಾಗೂ ದೃಷ್ಟಿ ಸಂಬಂಧಿಸಿದ ಸಮಸ್ಯೆಳಿಂದ ಬಳಲುತ್ತಿರುವವರಲ್ಲಿ 2ನೆ ಸ್ಥಾನದಲ್ಲಿದೆ. 8ಮಿಲಿಯನ್ ಅಂಧತ್ವ ಹಾಗೂ 54 ಮಿಲಿಯನ್ ಜನರು ದೃಷ್ಟಿ ಸಂಬಂಧಿಸಿದ ಇನ್ನಿತರ ಸಮಸ್ಯೆಳಿಂದ ಬಳುತ್ತಿದ್ದಾರೆ. ಈ ಸಮಸ್ಯೆಳಲ್ಲಿ ಶೇ.80ರಷ್ಟನ್ನು ಅಂಧತ್ವದಂತಹ ತೀವ್ರತೆೆ ತೊುವುದನ್ನು ತಪಿ್ಪಸುವುದು ಸಾಧ್ಯವಿದೆ ಎಂದರು.

ವಿಷನ್ ಸಂಸ್ಥೆಯ ಅಧ್ಯಕ್ಷೆ ಡಾ.ಸಾರಾ ವರ್ಗೀಸ್ ಮಾತನಾಡಿ, ವಿಶ್ವ ದೃಷ್ಟಿ ದಿನ ಆಚರಣೆ ಬಹಳ ಮಹತ್ವದ ದಿನವಾಗಿದೆ. ಎಲ್ಲರಿಗೂ ದೃಷ್ಟಿಯ ಆರೋಗ್ಯ ಎನ್ನುವುದನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯತತ್ಪರವಾಗಿದೆ. ಜನರಲ್ಲಿ ತಿಳಿವಳಿೆ ಮೂಡಿಸುವ ೊತೆಯಲ್ಲಿಯೇ, ಸಮಸ್ಯೆಳ ನಿವಾರೆೆ ಅತ್ಯವಿರುವ ಸಂಪನ್ಮೂಲಳ ್ರೋಡಿೀರಣ ಮಾುವ ಾರ್ಯವನ್ನು ನಮ್ಮ ಸಂಸ್ಥೆ ಮಾಡುತ್ತಿದೆ. ಈ ಮೂಲಕ ತಡೆಯಬಹುದಾದ ಅಂಧತ್ವವನ್ನು ನಿವಾರೆೊಳಿಸುವುದು ನಮ್ಮ ಮೂಲ ುರಿ ಎಂದರು.

ಶೇ.80ರಷ್ಟು ಅಂಧತ್ವ ಹಾಗೂ ದೃಷ್ಟಿ ಸಂಬಂಧಿತ ಸಮಸ್ಯೆಳನ್ನು ನಿವಾರೆ ಮಾಬಹುದು ಹಾೂ ಚಿಕಿತ್ಸೆ ನೀಬಹುದಾಗಿದೆ. ವೃತ್ತಿಪರ ದೃಷಿ್ಟ ಚಿಕಿತ್ಸರು, ಸರಾರಗಳು ಹಾಗೂ ಜನರು ಕೈಗೂಡಿಸುವ ಮೂಲಕ, ದೃಷ್ಟಿ ಸಂರಕ್ಷಣೆ ಹಾಗೂ ಆರೈಕೆಯ ಬೆ್ಗ ಅರಿವು ಮೂಡಿಸಬೇಾಗಿದೆ ಎಂದು ಹೇಳಿದರು
. ನ್ಯಾಷನಲ್ ಪ್ರೋಗ್ರಾಮ್ ಫಾರ್ ಕಂಟ್ರೋಲ್ ಆಫ್ ಬ್ಲೈಂಡ್‌ನೆಸ್‌ನ ಡೈರೆಕ್ಟರ್ ಜನರಲ್ ಡಾ.ಎನ್.ಕೆ.ಅಗರವಾಲ್ ಮಾತನಾಡಿ, ಅಂಧತ್ವ-ದೃಷ್ಟಿ ಸಂಬಂಧಿಸಿದ ಸಮ್ಯೆಗಳನ್ನು ತಡೆಗಟ್ಟುವುದು ಬಹಳ ಅತ್ಯ. ಸ್ವಯಂ ಸೇವಾ ಸಂಸ್ಥೆಳು ಹಾೂ ಪ್ರಮುಖ ಆಸ್ಪತ್ರೆಳೊಂದಿೆ ೈೋಡಿಸಿ ಸರಾರ ಈ ನಿಟ್ಟಿನಲ್ಲಿ ಹಲವು ಾರ್ಯ್ರಮಳನ್ನು ಹಮ್ಮಿೊಂಡಿದೆ. ಇದರ ಸಮರ್ಪ ಅನುಷಾ್ಠನೆ್ಕ ಜನರು ೈೋಡಿಸುವುದು ಅತ್ಯ ಎಂದರು
. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯ ಅತಿಥಿಗಳು ಕಣಿ್ಣೆ ಪು್ಪ ವಸ್ತ್ರವನ್ನು ಟ್ಟಿೊಳ್ಳುವ ಮೂಲ ವಾಥಾನ್ ಮಾಡಿದರು. ಭಾರತ ಅಂಧರ ಕಿ್ರೆ್ ತಂದ ನಾಯ ಶೇಖರ್ ನಾಯ್್ಕ ಸೇರಿದಂತೆ ಹಲವು ಆಸ್ಪತ್ರೆಳ ಪ್ರಮುಖರು ಹಾೂ ವಿದ್ಯಾರ್ಥಿಳು ಪಾಲೊ್ಗಂಡಿದ್ದರು.

Write A Comment