Share Share on Facebook Share on Twitter Email ಮಂಗಳೂರು: ಬಿ.ಎಸ್.ಎನ್.ಎಲ್. ಟೆಲಿಕಾಂ ವೃತ್ತ ದಕ್ಷಿಣ ಕನ್ನಡ, ಮಂಗಳೂರು ಇಲ್ಲಿನ ಪ್ರಧಾನ ವ್ಯವಸ್ಥಾಪಕರಾಗಿ ಎ.ಎಸ್ ಸುಕುಮಾರನ್ ಐ.ಟಿಎಸ್ ಅವರು ಆಗಸ್ಟ್ 17 ರಂದು ಅಧಿಕಾರ ಸ್ವೀಕರಿಸಿದ್ದಾರೆ. ಇವರು ಈ ಮೊದಲು ಕೇರಳದ ತ್ರಿಶೂರ್ ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. 0 Sathish Kapikad Prev Post ತಣ್ಣೀರುಬಾವಿ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ 19/08/2020 Next Post ಹೃದಯಾಘಾತಕ್ಕೆ ಮುನ್ಸೂಚನೆ ನೀಡುವಂತಹ ಕೆಲವು ನೋವುಗಳ ಪಟ್ಟಿ…. 19/08/2020 Related Posts ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಆಗಿ ಶಿವಕುಮಾರ್ ಅಧಿಕಾರ ಸ್ವೀಕಾರ 11/12/2025 ಕೆ.ಆರ್.ಐ.ಡಿ.ಎಲ್ ಹೆಸರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ: ಉಡುಪಿ ಜಿಲ್ಲಾಧಿಕಾರಿಗೆ ಮನವಿ 11/12/2025 ಅಕ್ರಮವಾಗಿ ವಲಸೆ ಬಂದು ಉಡುಪಿಯ ಮಲ್ಪೆಯಲ್ಲಿ ನೆಲೆಸಿದ್ದ 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2ವರ್ಷ ಜೈಲು ಶಿಕ್ಷೆ 10/12/2025 Comments are closed.
ಅಕ್ರಮವಾಗಿ ವಲಸೆ ಬಂದು ಉಡುಪಿಯ ಮಲ್ಪೆಯಲ್ಲಿ ನೆಲೆಸಿದ್ದ 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2ವರ್ಷ ಜೈಲು ಶಿಕ್ಷೆ 10/12/2025
Comments are closed.