ಕರಾವಳಿ

ಗಂಗೊಳ್ಳಿ ಠಾಣಾಧಿಕಾರಿಯಾಗಿ ಭೀಮಾಶಂಕರ್ ಅಧಿಕಾರ ಸ್ವೀಕಾರ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ಭೀಮಾ ಶಂಕರ್ ಸಿನ್ನೂರು ಸಂಗಣ್ಣ ಇಂದು ಅಧಿಕಾರ ಸ್ವೀಕರಿಸಿದರು.

ಮಲ್ಪೆಯ ಕರಾವಳಿ ಕರಾವಳಿ ಕಾವಲು‌ಪಡೆ ಪೊಲೀಸ್ ಠಾಣೆಗೆ ವರ್ಗಾವಣೆಯಾದ ಗಂಗೊಳ್ಳಿ ಠಾಣೆಯ ಹಿಂದಿನ ಉಪನಿರೀಕ್ಷ ವಾಸಪ್ಪ ನಾಯ್ಕ್ ಅವರು ಅಧಿಕಾರ ಹಸ್ತಾಂತರಿಸಿದರು.

ನೂತನ ಪಿಎಸ್ಐ ಭೀಮಾಶಂಕರ್ ಮಾತನಾಡಿ, ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಸಿಬ್ಬಂದಿಗಳ ಸಹಕಾರದೊಂದಿಗೆ ಕೆಲಸ ಮಾಡಲಾಗುತ್ತದೆ ಎಂದರು.

Comments are closed.