ಕರಾವಳಿ

ಮಣ್ಣಗುಡ್ಡೆ ವಾರ್ಡಿನ ಬಿಜೆಪಿ ಅಭ್ಯರ್ಥಿ ಶ್ರೀಮತಿ ಸಂಧ್ಯಾ ಬಿ ಮೋಹನ್ ನಾಮಪತ್ರ ಸಲ್ಲಿಕೆ

Pinterest LinkedIn Tumblr

ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡೆ ವಾರ್ಡಿನ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಅಭ್ಯರ್ಥಿಯಾಗಿ ಶ್ರೀಮತಿ ಸಂಧ್ಯಾ ಬಿ ಮೋಹನ್ ಆಚಾರ್ಯ ಇವರು 31.10 2019 ರಂದು ಮಂಗಳೂರಿನ ಆನೆಗುಂಡಿ ಯಲ್ಲಿರುವ ಚುನಾವಣ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದರು.

ಈ ಸಂದರ್ಭ ಬಿ ಜೆ ಪಿ ಯ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉಪಧ್ಯಕ್ಷ ಬಿ ಮೋಹನ್, ಮಾಜಿ ಕಾರ್ಪೋರೇಟೋರ್ ಮ. ವೆಂಕಟೇಶ್ ಆಚಾರ್, ಬಿ ಜೆ ಪಿ ಯ ಮುಖಂಡರಾದ ಕೇಶವ ಪ್ರಭು, ಬಿ ಜೆ ಪಿ ಯ ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಹಾಗು ಬಿ ಜೆ ಪಿ ಯ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು

Comments are closed.