ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡೆ ವಾರ್ಡಿನ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಅಭ್ಯರ್ಥಿಯಾಗಿ ಶ್ರೀಮತಿ ಸಂಧ್ಯಾ ಬಿ ಮೋಹನ್ ಆಚಾರ್ಯ ಇವರು 31.10 2019 ರಂದು ಮಂಗಳೂರಿನ ಆನೆಗುಂಡಿ ಯಲ್ಲಿರುವ ಚುನಾವಣ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದರು.
ಈ ಸಂದರ್ಭ ಬಿ ಜೆ ಪಿ ಯ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉಪಧ್ಯಕ್ಷ ಬಿ ಮೋಹನ್, ಮಾಜಿ ಕಾರ್ಪೋರೇಟೋರ್ ಮ. ವೆಂಕಟೇಶ್ ಆಚಾರ್, ಬಿ ಜೆ ಪಿ ಯ ಮುಖಂಡರಾದ ಕೇಶವ ಪ್ರಭು, ಬಿ ಜೆ ಪಿ ಯ ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಹಾಗು ಬಿ ಜೆ ಪಿ ಯ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು
Comments are closed.