ಕರಾವಳಿ

ವಿಎಚ್‌ಪಿ – ಬಜರಂಗದಳದಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ

Pinterest LinkedIn Tumblr

ಮಂಗಳೂರು : ವಿಶ್ವ ಹಿಂದು ಪರಿಷತ್ – ಬಜರಂಗದಳ ಮಂಗಳೂರು ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಪ್ರಯುಕ್ತ ಧ್ವಜರೋಹಣ ಮತ್ತು ಸಭಾ ಕಾರ್ಯಕ್ರಮ ಕದ್ರಿ ಮೈದಾನದಲ್ಲಿ ನಡೆಯಿತ್ತು .

ಇದರ ಪೂರ್ವಭಾವಿಯಾಗಿ ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಕದ್ರಿ ಮೈದಾನದ ವರೆಗೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ದಿನೇಶ್ ಪೈ ಕಟೀಲ್ ಧ್ವಜರೋಹಣ ಮಾಡಿದರು.

ಕಾರ್ಯಕ್ರಮದಲ್ಲಿ ಭುಜಂಗ ಕುಲಾಲ್, ಶ್ರೀಮತಿ ವಿದ್ಯಾ ಮಲ್ಯ, ಗೋಪಾಲ್ ಕುತ್ತಾರ್, ವಾಸುದೇವ ಗೌಡ,  ಶಿವಾನಂದ ಮೆಂಡನ್, ಪ್ರವೀಣ್ ಕುತ್ತಾರ್. ಶ್ರೀಮತಿ ಆಶಾ ಜಗದೀಶ್ ಉಪಸ್ಥಿತಿದ್ದರು .

Comments are closed.