ಕುಂದಾಪುರ: ಟೀಂ ಮೋದಿ ಕುಂದಾಪುರದ ಆಶ್ರಯದಲ್ಲಿ ‘ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು’ ಎನ್ನುವ ಬೃಹತ್ ಬಹಿರಂಗ ಸಮಾವೇಶ ಫೆ. 25 ರಂದು ಸಂಜೆ 5.30 ಕ್ಕೆ ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ಮುಖ್ಯ ದ್ವಾರದ ಎದುರಿನ ಮೈದಾನದಲ್ಲಿ ನಡೆಯಲಿದೆ.
ಟೀಂ ಮೋದಿಯ ಸಂಸ್ಥಾಪಕ, ವಾಗ್ಮಿ, ಲೇಖಕರಾದ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಕುಂದಾಪುರದ ಟೀಂ ಮೋದಿಯ ಸಂಚಾಲಕ ವಿನೋದರಾಜ್ ಪೂಜಾರಿ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.