ಮಂಗಳೂರು : ನಗರದ ಸಂಘನಿಕೇತನದಲ್ಲಿ ನಡೆಯುತಿರುವ 71ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ಹುಬ್ಬಳ್ಳಿಯ ಖ್ಯಾತ ಹಿಂದುಸ್ಥಾನಿ ಗಾಯಕ ಜಯತೀರ್ಥ ಮೇವುಂಡಿ ರವರ ಭಜನ್ ಸಂಧ್ಯಾ ಕಾರ್ಯಕ್ರಮವು ಆದಿತ್ಯವಾರ ಸಾಯಂಕಾಲ ಗಣೇಶೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯುವ ವೇದಿಕೆಯಲ್ಲಿ ಜರಗಿತು .
ವೇದಿಕೆಯಲ್ಲಿ ಪ್ರೊ.ನರೇಂದ್ರ ನಾಯಕ್, ಶ್ರೀದತ್ ಪ್ರಭು, ಸಹಕರಿಸಿದರು.
ಚಿತ್ರ: ಮಂಜು ನೀರೇಶ್ವಾಲ್ಯ
Comments are closed.