ಕರಾವಳಿ

ಸಂಪ್ಯ ಬಳಿ ಬಸ್ಸಿಗೆ ಕಾರು ಡಿಕ್ಕಿ : ಮಂಗಳೂರಿನ ಯುವ ವಕೀಲೆ ಮೃತ್ಯು

Pinterest LinkedIn Tumblr

ಪುತ್ತೂರು, ಎಪ್ರಿಲ್.1 : ವ್ಯಾಗನಾರ್ ಕಾರು ಕೆ‌ಎಸ್ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದ‍ ಪರಿಣಾಮ ಉಂಟಾದ ಭೀಕರ ಅಪಘಾತದಲ್ಲಿ ಯುವ ವಕೀಲೆಯೋರ್ವರು ಮೃತ ಪಟ್ಟ ಘಟನೆ ಪುತ್ತೂರು ಸಮೀಪದ ಸಂಪ್ಯ ಹೆದ್ದಾರಿಯಲ್ಲಿ ಶನಿವಾರ ಸಂಭವಿಸಿದೆ.

ಮೃತರನ್ನು ಮಂಗಳೂರಿನ ಯುವ ವಕೀಲೆ ಗಾಯತ್ರಿ ಎಂದು ಗುರುತಿಸಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿದೆ.

Comments are closed.