ಕರಾವಳಿ

ಉಡುಪಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದವರು ಯಾರ್‍ಯಾರು ಗೊತ್ತಾ?

Pinterest LinkedIn Tumblr

ಉಡುಪಿ: 2017 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 46 ಮಂದಿಗೆ ಹಾಗೂ 6 ಸಂಘ ಸಂಸ್ಥೆಗಳಿಗೆ ನೀಡಲಾಗಿದೆ.

ನ.1 ರಂದು ಬೀಡಿನಗುಡ್ಡೆ ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಹೀಗಿದೆ.

ಯಕ್ಷಗಾನ ಕ್ಷೇತ್ರ: ಕೋಟ ಸುರೇಶ ಬಂಗೇರ ಮಣೂರು ಪಡುಕೆರೆ, ಯಳ್ಳಂಪಳ್ಳಿ ಜಗನ್ನಾಥ ಆಚಾರಿ, ನೀಲಾವರ ಹೇರಂಜಾಲು ಸುಬ್ಬಣ್ಣ ಗಾಣಿಗ ಮೂಡುಮಠ, ಕುಂದಾಪುರ ತಾಲೂಕು, ಕೆ.ಸದಾಶಿವ ಅಮೀನ್ ಕೊಕ್ಕರ್ಣೆ, ಸುರೇಂದ್ರ ಪಣಿಯೂರು

ವೈದ್ಯಕೀಯ ಕ್ಷೇತ್ರ: ಡಾ. ಪದ್ಮರಾಜ ಹೆಗ್ಡೆ ಪ್ರೊಫೆಸರ್ ಮತ್ತು ಮುಖ್ಯಸ್ಥರು, ಯುರೋಲಾಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಶೈಕ್ಷಣಿಕ ಕ್ಷೇತ್ರ : ಪ್ರೊ. ಡಾ. ಗೋಪಾಲ ಕೃಷ್ಣ ಪ್ರಭು. ಕೆ ನಿರ್ದೇಶಕರು, ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ, ಮಣಿಪಾಲ ಕ್ರೀಡಾ ಕ್ಷೇತ್ರ: ಬಾಬು ಜೆ ಪೂಜಾರಿ, ಉಪ್ಪುಂದ, ಎರ್ಮಳು ಚೈತ್ರಾ ಎ ಸಾಲ್ಯಾನ್ ,ವಿಶ್ವನಾಥ ಬಿ ಕುಂದಾಪುರ , ಕೃಷ್ಣ ದೇವಾಡಿಗ , ಸಾಸ್ತಾನ, ಜಿ.ವಿ. ಅಶೋಕ, ಕೋಟ,

ಕಲೆ : ನಟರಾಜ ಪರ್ಕಳ , ಜಯರಾಜ್ ಮಣೋಳಿಗುಜ್ಜಿ, ಮಣಿಪಾಲ, ಸುಲೋಚನಾ ವೇಣುಗೋಪಾಲ್.

ಸಾಹಿತ್ಯ : ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.

ಕಲಾವಿದರು : ಚಂದ್ರಹಾಸ ಸುವರ್ಣ ಕಾರ್ಕಳ ,ಕೆ. ವಸಂತ ಶೆಣೈ ಸರಳೇಬೆಟ್ಟು, ಮಣಿಪಾಲ ,ಪಾಂಡುರಂಗ ಪ್ರಭು ಪರ್ಕಳ , ಪ್ರಸಾದ್ ಖಾರ್ವಿ ಉಪ್ಪಿನಕುದ್ರು , ಮರ್ವಿನ್ ಶಿರ್ವ, ಶಿರ್ವ, ಸಂದೀಪ್ ಶೆಟ್ಟಿ, ಶಿರ್ವ ,ಶ್ರೀನಿವಾಸ್ ಭಟ್ ,ಕೊಡವೂರು.

ಕೃಷಿ ಕ್ಷೇತ್ರ :ಮಟ್ಟಿ ಲಕ್ಷ್ಮೀನಾರಾಯಣ, ಕಟಪಾಡಿ,

ಪತ್ರಿಕೋಧ್ಯಮ ಕ್ಷೇತ್ರ : ಅಲೆವೂರು ದಿನೇಶ ಕಿಣಿ

ಧಾರ್ಮಿಕ ಕ್ಷೇತ್ರ : ರುಕ್ಮಿಣಿ ಹಂಡೆ , ಮೀಯಾರು

ಆವಿಷ್ಕಾರ : ರಘನಾಥ್ ಮನೋಹರ್ ಪರ್ಕಳ

ಸಮಾಜ ಸೇವೆ : ಡಾ. ಎಂ. ರವೀಂದ್ರ ಹೆಗ್ಡೆ ,ಪೆರ್ಡೂರು , ರಂಗಯ್ಯ ಶೆಟ್ಟಿ , ಹಾವಂಜೆ, ಸೀತಾನದಿ ವಿಠಲ ಶೆಟ್ಟಿ ಹೆಬ್ರಿ, ಯು. ವಿಶ್ವನಾಥ ಶೆಣೈ, ತೆಂಕಪೇಟೆ, ಶಬ್ಬೀರ್ ಹುಸೇನ್ ಪಡುಬಿದ್ರೆ ,ಕೆ.ಎಸ್. ಜೈವಿಠಲ್ , ದಯಾನಂದ ಹೆಜ್ಮಾಡಿ , ರವಿ ಕಟಪಾಡಿ , ಸಂತೋಷ ಜಿ ಪೂಜಾರಿ ,ವಿಶು ಶೆಟ್ಟಿ ಅಂಬಲಪಾಡಿ .

ಜಾನಪದ ಕಲೆ : ತುಕ್ರಪಾಣಾರ ಯಾನೆ ತುಕ್ರ ಬಂಗೇರ, ಅಲೆಯ ರಾಘವೇಂದ್ರ ಉಡುಪ, ಉಗ್ಗಪ್ಪ ಪರವ ಕೆರ್ವಾಶೆ, ಸಚಿನ್ ಸಾಲ್ಯಾನ್ ,ಅಲ್ತಾರು ಗೌತಮ ಹೆಗ್ಡೆ ಅಧ್ಯಕ್ಷರು, ಜೋಡಿ ಕಂಬಳ ಸಮಿತಿ, ಅಲ್ತಾರು, ಯಡ್ತಾಡಿ ಗ್ರಾಮ.

ಸಂಗೀತ ಕ್ಷೇತ್ರ : ಸುಂದರ ಸೇರಿಗಾರ ,ಶಮ್ಮಿ ಗಫೂರ್

ಹೊರರಾಜ್ಯ ಕನ್ನಡಿಗರು : ದೀಪಕ್ ಶೆಟ್ಟಿ ಮಧ್ಯ ಪ್ರಾಚ್ಯ ಕತಾರ್ನ ಕರ್ನಾಟಕ ಸಂಘದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ನಿಕಟಪೂರ್ವ ಅಧ್ಯಕ್ಷರು , ಸುಬ್ರಹ್ಮಣ್ಯ ಹೆಬ್ಬಾಗಿಲು, ತೆಗ್ಗರ್ಸೆ , ಬೈಂದೂರು.

ಸಂಘ/ಸಂಸ್ಥೆಗಳು : ಹನುಮಾನ್ ವಿಠೋಭ ಭಜನಾ ಮಂದಿರ (ರಿ), ಮಲ್ಪೆ ,ನಮ ತುಳುವೆರ್ ಕಲಾ ಸಂಘಟನೆ (ರಿ) ನಾಟ್ಕದೂರು, ಮುದ್ರಾಡಿ , ಚೈತನ್ಯ ಯುವ ವೃಂದ(ರಿ) ಹೆಬ್ರಿ, , ಉದ್ಯಾವರ ಫ್ರೆಂಡ್ಸ್ ಸರ್ಕಲ್ , ಮಧುರ ಯುವಕ ಮಂಡಲ (ರಿ) ಸೌಡ ,ಮಾರುತಿ ಅರ್ಜುನ್ ಗಣಾಚಾರಿ, ಬುಡಗ ಜಂಗಮ ತಂಡ, ಉಡುಪಿ ಕೊಡಂಕೂರು.

Comments are closed.