ಕರಾವಳಿ

ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಬರಹಗಾರ್ತಿ ಚಂದ್ರಕಲಾ ನಂದಾವರ ಅಯ್ಕೆ

Pinterest LinkedIn Tumblr

chandrakala_nandavara

ಮಂಗಳೂರು : ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ‌ ಹಿರಿಯ ಬರಹಗಾರ್ತಿ. ವಾಗ್ಮಿಯಾಗಿ ಚಿರಪರಿಚಿತರಾಗಿರುವ ಶ್ರೀಮತಿ ಚಂದ್ರಕಲಾ ನಂದಾವರ‌ ಅವರು ಆಯ್ಕೆಗೊಂಡಿದ್ದಾರೆ.

ತಾ. 07-01-2017ರಂದು ವೈದ್ಯನಾಥಕಲ್ಯಾಣ ಸಮುದಾಯ ಭವನ, ಕುಕ್ಕುದಕಟ್ಟೆ ಗುರುಪುರದಲ್ಲಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ ಜರಗಲಿದೆ‌ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Comments are closed.