ಹಿರಿಯಡ್ಕ: ಕರಾವಳಿಯ ಆಲಡೆ ಕ್ಷೇತ್ರಗಳಲ್ಲಿ ಪುರಾತನ ಪ್ರಸಿದ್ಧ ಮಹತೋಭಾರ ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರದ ಹಿನ್ನಲೆಯಲ್ಲಿ ಬೃಹತ್ ಧ್ವಜಸ್ಥಂಭ (ಕೊಡಿ ಮರ)ವನ್ನು ಸುಳ್ಯದಿಂದ ತರಲಾಗಿ ಹಿರಿಯಡಕ ಸಮೀಪದ ಗುಡ್ಡೆಯಂಗಡಿ-ಜೋಡುಕಟ್ಟೆ ಇಲ್ಲಿ ಭವ್ಯವಾದ ಸ್ವಾಗತಗೊಂಡು ಯಿಂದ ಡೋಲು, ಕಹಳೆ, ಚಂಡೆ ಮೊದಲಾದ ವಾದ್ಯಘೋಷಗಳು, ಬಿರುದಾವಳಿಗಳೊಂದಿಗೆ ಸಹಸ್ರಾರು ಭಕ್ತಾಭಿಮಾನಿಗಳ ಸಮೂಹದಲ್ಲಿ ಶೋಭಾಯಾತ್ರೆಯಾ ಮೂಲಕವಾಗಿ ಶ್ರೀ ಕ್ಷೇತ್ರಕ್ಕೆ ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು.
ಕರಾವಳಿ
Comments are closed.