ಉಡುಪಿ: 2016ನೇ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪ್ರಕಟವಾಗಿದೆ. ಕುಂದಾಪುರದ ಪತ್ರಕರ್ತ ಜಾನ್ ಡಿಸೋಜಾ, ಉಡುಪಿಯ ಉರಗತಜ್ಞ ಗುರುರಾಜ್ ಸನೀಲ್ ಸೇರಿದಂತೆ 30 ಮಂದಿಗೆ ಈ ಬಾರೀ ಜಿಲ್ಲ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಮಂಗಳವಾರ ಉಡುಪಿಯಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
(ಕುಂದಾಪುರದ ಪತ್ರಕರ್ತ ಜಾನ್ ಡಿಸೋಜಾ, ಉಡುಪಿಯ ಉರಗತಜ್ಞ ಗುರುರಾಜ್ ಸನೀಲ್)
2016ನೇ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಆಯ್ಕೆಗೊಂಡವರ ವಿವರ:
ಗುರುರಾಜ್ ಸನಿಲ್- ಉಡುಪಿ – ಸಮಾಜ ಸೇವೆ (ಉರಗತಜ್ಞ)
ಸತೀಶ್ ಸಾಲ್ಯಾನ್- ಈಶ್ವರ ನಗರ, ಮಣಿಪಾಲ-ಸಮಾಜ ಸೇವೆ
ರತ್ನಾಕರ್ ಸಾಮಂತ್ – ಸರಳೇಬೆಟ್ಟು, ಮಣಿಪಾಲ- ಸಮಾಜಸೇವೆ
ಕೆ. ರಮೇಶ್ ಶೆಟ್ಟಿ-ಕುಂಜಿಬೆಟ್ಟು, ಉಡುಪಿ –ಸಮಾಜಸೇವೆ
ಬಿ. ಮೋಹನ್ಚಂದ್ರ ಕಾಳಾವರ್ಕಾರ್- ಕಾಳಾವರ ಗ್ರಾಮ, ಕುಂದಾಪುರ- ಸಮಾಜ ಸೇವೆ
ಎಂ. ಸಂಜೀವಣ್ಣ – ಮೂಡುಕೇರಿ, ಕುಂದಾಪುರ – ಸಾಮಾಜಿಕ ( ಯೋಗ ಶಿಕ್ಷಣ)
ತಲ್ಲೂರು ಶಿವರಾಮ ಶೆಟ್ಟಿ – ಉಡುಪಿ – ಸಮಾಜ ಸೇವೆ
ಕೃಷ್ಣಮೂರ್ತಿ ಮಂಜ- ಮಾರಣಕಟ್ಟೆ, ಕುಂದಾಪುರ -ಸಮಾಜಸೇವೆ
ಡಾ/ ಸುನೀತ ಶೆಟ್ಟಿ-ತಾಲೂಕು ಪಂಚಾಯತ್ ಸದಸ್ಯರು,ಕೊಕ್ಕರ್ಣೆ- ಸಮಾಜಸೇವೆ
ಬಿ. ಜಯಕರ ಶೆಟ್ಟಿ ಇಂದ್ರಾಳಿ- ಅಧಕ್ಷರು ತುಳುಕೂಟ ಉಡುಪಿ (ರಿ)- ಸಮಾಜ ಸೇವೆ
ಎಲ್. ಎಮ್. ಇಬ್ರಾಹಿಂ ಗಂಗೊಳ್ಳಿ- ಕುಂದಾಪುರ- ಸಮಾಜ ಸೇವೆ
ಕೆ. ರತ್ನಾಕರ ಕಿಣಿ- ಅಂಪಾರು, ಕುಂದಾಪುರ- ಸಾಹಿತ್ಯ ಕ್ಷೇತ್ರ
ಶ್ರೀಮತಿ ಮಾದವಿ ಭಂಡಾರಿ-ಪೂರ್ಣ ಪ್ರಜ್ಞಾ ಕಾಲೇಜು ಉಡುಪಿ-ಸಾಹಿತ್ಯ ಕ್ಷೇತ್ರ
ಜಾನ್ ಡಿಸೋಜ-ಕುಂದಾಪುರ ಸೀನಿಯರ್ ಕಾಪಿ ಎಡಿಟರ್, ವಿಜಯಕರ್ನಾಟಕ, ಕುಂದಾಪುರ (ಪ್ರತಿಕೆ)
ಉದಯ ಕುಮಾರ್ ವೈ- ಉಡುಪಿ – ಕ್ರೀಡಾ ಕ್ಷೇತ್ರ
ನಿತ್ಯಾನಂದ ಕೆಮ್ಮಣ್ಣು- ಕೆಮ್ಮಣ್ಣು- ಕ್ರೀಡಾ ಕ್ಷೇತ್ರ
ರವಿಕುಮಾರ್ ಕಡೆಕಾರು- ಉಡುಪಿ – ನಾಟಕ ಕಲಾವಿದ
ರಾಜು. ಬಿ. ತೋನ್ಸೆ ಬೈಲಕೆರೆ- ತೆಂಕನಿಡಿಯೂರು , ಉಡುಪಿ- ತುಳು ನಾಟಕ ಕಲಾವಿದ
ರಮಾನಂದ ನಾಯಕ್ – ಕಾರ್ಕಳ- ನಾಟಕ ಕಲೆ
ಯೋಗೇಶ್ ಶಿರೂರು- ಕುಂದಾಪುರ – ರಂಗಭೂಮಿ ಕಲಾವಿದ
ಕೆ. ಓಂಶ್ರೀ ಶ್ರೀಧರ ನಾಯಕ್ – ಪೆಜಮಂಗೂರು ಗ್ರಾಮ, ಕೊಕ್ಕರ್ಣೆ, ಉಡುಪಿ – ಸಂಗೀತ ಕಲಾ ಕ್ಷೇತ್ರ
ವಿಷ್ಣು ಭಜನಾ ಮಂಡಳಿ ಎರ್ಮಾಳು- ಉಡುಪಿ- ಸಂಗೀತ – ಭಕ್ತಿಗೀತೆ
ಉದಯ ಸೇರಿಗಾರ- ಅಲೆವೂರು ಗ್ರಾಮ, ಉಡುಪಿ- ಸಂಗೀತ (ಸಾಕ್ಸೊಪೋನ್ ಮತ್ತು ನಾದಸ್ವರ ವಾದಕರು)
ಕೆ.ಎಸ್. ವಿಷ್ನುಮೂರ್ತಿ ಬಾಸ್ರಿ- ನೀಲಾವರ,ಉಡುಪಿ- ಯಕ್ಷಗಾನ
ಬ್ರಹ್ಮಾವರ ಸ್ಪೋಟ್ಸ್ ಕ್ಲಬ್ (ರಿ)- ಬ್ರಹ್ಮಾವರ – ಕ್ರೀಡಾ ಕ್ಷೇತ್ರ
ಕೂರಾಡಿ ನಾಗರಾಜ ಆಚಾರ್ಯ -ಹಂದಾಡಿ ಗ್ರಾಮ, ಉಡುಪಿ ತಾಲೂಕು- ಕಲೆ (ಶಿಲ್ಪ ಕಲೆ, ಕಾಷ್ಠ ಶಿಲ್ಪ, ಶಿಲಾ ಶಿಲ್ಪ)
ಚಿಕ್ಕು ಪೂಜಾರಿ ಬಿನ್. ಜೋಗಯ್ಯ ಪೂಜಾರಿ-ಕುಂದಾಪುರ ತಾಲೂಕು –ಯಕ್ಷಗಾನ ಕಲಾವಿದ
ರಾಘವೇಂದ್ರ ನಾಯಕ್ –ಕೃಷಿ ಕ್ಷೇತ್ರ
ಬಿ. ದೇವರಾಜ್ ಬಿನ್. ದಾಸು ಬಂಗೇರ-ದಾರ್ಮಿಕ ಕ್ಷೇತ್ರ
ಬಿ.ಸಿ. ರಾವ್ ಶಿವಪುರ ಗುರುಪದ- ದಾರ್ಮಿಕ ಕ್ಷೇತ್ರ