ಕರಾವಳಿ

ಉಡುಪಿ ಶ್ರೀ ಕೃಷ್ಣಮಠದ ಅಧಿಕೃತ ವೆಬ್‌ ಸೈಟ್ ಹ್ಯಾಕ್ ಆಯ್ತಾ?: ಈ ಬಗ್ಗೆ ಪೇಜಾವರ ಶ್ರೀ ಹೇಳಿದ್ದೇನು?

Pinterest LinkedIn Tumblr

ಉಡುಪಿ: ಉಡುಪಿ ಶ್ರೀ ಕೃಷ್ಣಮಠದ ಅಧಿಕೃತ ವೆಬ್‌ ಸೈಟ್ ಹ್ಯಾಕ್ ಆಗಿತ್ತು ಎನ್ನಲಾಗಿದೆ. ಈ ವೆಬ್ ಸೈಟ್ ಎರಡು ದಿನದ ಹಿಂದೆ ಹ್ಯಾಕ್ ಆದ ಬಗ್ಗೆ ಉಡುಪಿ ನಗರ ಠಾಣೆಗೆ ಮಾಹಿತಿ ಮಠದವರು ನೀಡಿದ್ದಾರೆ.  ಈ ಬಗ್ಗೆ ಪೇಜಾವರ ಶ್ರೀ ಹೇಳಿದ ಹೈಲೆಟ್ಸ್ ಇಲ್ಲಿದೆ…..

pejavara-swamiji

ವೆಬ್ ಸೈಟಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಬರೆದಿದ್ದು…ಕಾಶ್ಮೀರ ಸ್ವತಂತ್ಯವಾಗಲಿ ಎಂದು ಉಲ್ಲೇಖಿಸಲಾಗಿತ್ತು…..ಇದನ್ನು ಯಾರೋ ಭಯೋತ್ಪಾದಕರು ಮಾಡಿದ್ದಾರೆ.

ಮುಂಜಾಗೃತಾ ಕ್ರಮಕ್ಕೆ ಅರ್ಜಿ ಮೂಲಕ ಮಾಹಿತಿ….ಕೃಷ್ಣಮಠದ ಆಡಳಿತ ಮಂಡಳಿಯಿಂದ ಅರ್ಜಿ…ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ರವಾನೆ…..ಉಡುಪಿ ನಗರ ಠಾಣಾ ಪೊಲೀಸರಿಂದ ರವಾನೆ..‘ಹ್ಯಾಕ್ಟ್ ಬೈ ಪಾಕ್ ಸೈಬರ್ ಪ್ರೊಫೇಷನಲ್ಸ್’ ಈ ತರದ ಸಂದೇಶ ಕಾಣಿಸಿಕೊಂಡಿತ್ತು ಎಂಬ ಮಾಹಿತಿಯಿಎ.

ಸದ್ಯ ವೆಬ್ ಸೈಟ್ ಮಠದ ಹಿಡಿತದಲ್ಲಿದೆ ಎಂದು ಮೂಲಗಳು ತಿಳಿಸಿದೆ.

Comments are closed.