ಕರಾವಳಿ

ಉಡುಪಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪರಿಸರ ಸ್ವಚ್ಛತೆ ಬಗ್ಗೆ ಕರಪತ್ರದ ಮೂಲಕ ಜಾಗ್ರತಿ ಅಭಿಯಾನ

Pinterest LinkedIn Tumblr

DSC02369

ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ರೋವರ್ಸ್ ರೇಂಜರ್ಸ್ ಘಟಕದ ವತಿಯಿಂದ ಉಡುಪಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪರಿಸರ ಸ್ವಚ್ಛತೆ ಬಗ್ಗೆ ಕರಪತ್ರದ ಮೂಲಕ ಜಾಗ್ರತಿ ಅಭಿಯಾನ 18-3-2016 ರಂದು ನಡೆಯಿತು. ಅಭಿಯಾನಕ್ಕೆ ರೈಲ್ವೇ ಇಲಾಖೆಯ ಶಾಲಿನಿ ಚಾಲನೆ ನೀಡಿದರು. ರೋವರ್ ಸ್ಕೌಟ್ ಲೀಡರ್ ಗಣೇಶ್ ನಾಯಕ್, ಮುಂತಾದವರು ಉಪಸ್ಥಿತರಿದ್ದರು.

IMG-20160318-WA0055

 DSC02372

DSC02380

DSC02384

DSC02393

IMG-20160318-WA0056

Write A Comment