ಕರಾವಳಿ

ತುಳುವೆರೆ ಪರ್ಬ : ದೊಂಪ ಮೂಹೂರ್ತ

Pinterest LinkedIn Tumblr

Tulu_Chappar_Maurta_1

ಮಂಗಳೂರು: ಡಿಸೆಂಬರ್ 12ರಿಂದ 14ರ ವರೆಗೆ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ನಡೆಯುವ ವಿಶ್ವತುಳುವೆರೆ ಪರ್ಬದ ಅಂಗವಾಗಿ ಗುರುವಾರ ಬೆಳಗ್ಗೆ ದೊಂಪ ಮುಹೂರ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಹ್ಯಾದ್ರಿಯ ಅಡ್ಯಾರ್ ಕಾಲೇಜ್ ಆವರಣದಲ್ಲಿ ನಡೆದ ದೊಂಪ ಮುಹೂರ್ತ ಕಾರ್ಯಕ್ರಮದಲ್ಲಿ ಭಂಡಾರಿ ಬಿಲ್ಡರ್ಸ್‌ನ ಮಾಲಕ ಲಕ್ಷ್ಮೀಶ ಭಂಡಾರಿಯವರು ಮಹೂರ್ತ ಕಂಬ ಏರಿಸಿದರು. ಬೋಳಾರ ಮಾರಿಯಮ್ಮ ಮಹಿಷ ಮರ್ದಿನಿ ದೇವಸ್ಥಾನದ ಮೊಕ್ತೇಸರ ಎ.ಸೀತಾರಾಮ್, ದಾಸ್ ಪ್ರಮೋಟರ್‍ಸ್‌ನ ಮಾಲಕ ಅನಿಲ್‌ದಾಸ್ ಮುಖ್ಯ‌ಅಥಿತಿಗಳಾಗಿ ಭಾಗವಹಿಸಿದ್ದರು.

Tulu_Chappar_Maurta_2 Tulu_Chappar_Maurta_3 Tulu_Chappar_Maurta_4Tulu_Chappar_Maurta_5 Tulu_Chappar_Maurta_6 Tulu_Chappar_Maurta_7 Tulu_Chappar_Maurta_8 Tulu_Chappar_Maurta_9 Tulu_Chappar_Maurta_10

ಕಾರ್ಯಕ್ರಮದಲ್ಲಿ ವಿಶ್ವ ತುಳುವೆರೆ ಪರ್ಬದ ಪ್ರಧಾನ ಸಂಚಾಲಕ ಕದ್ರಿ ನವನೀತ್ ಶೆಟ್ಟಿ ಪ್ರಸ್ತಾವನೆ ಗೈದರು. ದೊಂಪ ಮಹೂರ್ತದ ವಿಶೇಷತೆ ಬಗ್ಗೆ ಪ್ರದೀಪ್ ಕಲ್ಕೂರ ಮಾಹಿತಿ ನೀಡಿದರು. ಜಿ.ಕೆ. ಎರೆಂಜರ್‍ಸ್ ಮೂಡಬಿದ್ರೆಯ ಗಣೇಶ್ ಕಾಮತ್‌ರಿಗೆ ಗೌರವ ವೀಳ್ಯವನ್ನು ತುಳುಕೂಟದ ಅಡ್ಯಾರು ಮಹಾಬಲ ಶೆಟ್ಟಿ ಮತ್ತು ಪ್ರದೀಪ್‌ಕುಮಾರ್ ಶೆಟ್ಟಿ ಅಡ್ಯಾರು ನೀಡಿದರು.

Tulu_Chappar_Maurta_22 Tulu_Chappar_Maurta_11 Tulu_Chappar_Maurta_12 Tulu_Chappar_Maurta_13 Tulu_Chappar_Maurta_14 Tulu_Chappar_Maurta_15 Tulu_Chappar_Maurta_16 Tulu_Chappar_Maurta_17 Tulu_Chappar_Maurta_18 Tulu_Chappar_Maurta_19 Tulu_Chappar_Maurta_20 Tulu_Chappar_Maurta_21

ಸಮಾರಂಭದಲ್ಲಿ ಪದಾಧಿಕಾರಿಗಳಾದ ಎ.ಸಿ.ಭಂಡಾರಿ, ದಾಮೋದರ ನಿಸರ್ಗ, ಕರಣಾಕರ ಶೆಟ್ಟಿ, ಜಯಲಕ್ಷ್ಮಿ ಹೆಗ್ಡೆ, ಅಡ್ಯಾರು ದಿವಾಕರ ಶೆಟ್ಟಿ, ಪ್ರದೀಪ್ ಆಳ್ವಾ, ಲೀಲಾಕ್ಷ ಕರ್ಕೇರ, ಸಾಹುಲ್ ಹಮೀದ್, ಚಂದ್ರಶೇಖರ ಸುವರ್ಣ, ವಿ.ಜಿ.ಪಾಲ್, ಜಯಶೀಲ ಅಡ್ಯಂತಾಯ, ವಿಜಯಲಕ್ಷ್ಮಿ ಶೆಟ್ಟಿ, ಮೆಲ್ವಿನ್ ಡಿಸೋಜಾ, ಲ್ಯಾನ್ಸಿ ಡಿಸೋಜಾ, ಅಡ್ಯಾರು ಮಾಧವ ನಾಯ್ಕ, ಶೇಖಬ್ಬ , ಪಿ.ಎ.ಪೂಜಾರಿ ಉಪಸ್ಥಿತರಿದ್ದರು. ಬೋಳಾರ ತಾರಾನಾಥ ಶೆಟ್ಟಿ ವಂದಿಸಿದರು. ಪುರುಷೋತ್ತಮ ಅಡ್ಯಾರು ಕಾರ್ಯಕ್ರಮ ನಿರ್ವಹಿಸಿದರು.

Write A Comment