ಕರಾವಳಿ

ಸಂಚಾಲಕರಾಗಿ ಎ.ಸಿ.ಭಂಡಾರಿ ನೇಮಕ

Pinterest LinkedIn Tumblr

a-c-bhandari

ಮಂಗಳೂರು: ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ತುಳು ಭಾಷೆಯ ಸೇರ್ಪಡೆ ಕುರಿತಂತೆ ಸರಕಾರಕ್ಕೆ ಒತ್ತಡ ತರುವುದಕ್ಕಾಗಿ ವಿಶ್ವ ತುಳುವೆರೆ ಪರ್ಬದ ವತಿಯಿಂದ ಸಮಿತಿಯೊಂದನ್ನು ರಚಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎ.ಸಿ. ಭಂಡಾರಿಯವರನ್ನು ಸಮಿತಿಯ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಇವರು ವಿಶ್ವ ತುಳುವೆರೆ ಪರ್ಬದ ಸಂಯೋಜಕರಾಗಿ, ತುಳುಕೂಟ ಕುಡ್ಲದ ಸ್ಥಾಪಕ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ

Write A Comment