ಕರಾವಳಿ

ಹಾವು ಕಚ್ಚಿ ಮೃತಪಟ್ಟ ಮಹಿಳೆಯ ಕುಟುಂಬಿಕರಿಗೆ 1 ಲಕ್ಷ ಪರಿಹಾರ ಹಸ್ತಾಂತರ

Pinterest LinkedIn Tumblr

ಕುಂದಾಪುರ: ಕಳೆದ ವರ್ಷ ಜೂನ್ ತಿಂಗಳಲ್ಲಿ ಸ್ನಾನಗೃಹದಲ್ಲಿ ಹಾವು ಕಚ್ಚಿ ಸಾವಿಗೀಡಾದ ವತ್ತಿನೆಣೆಯ ನಿವಾಸಿ ಕುಮಾರಿ ಶಾರದಾ ಕುಟುಂಬಿಕರಿಗೆ ಕೃಷಿ ಇಲಾಖೆಯಿಂದ ರೂ. ಒಂದು ಲಕ್ಷದ ಪರಿಹಾರ ನಿಧಿ ನೀಡಲಾಯಿತು.

BYN-Sept27-3- Cheque disribution 2
ಜಿಪಂನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಗೌರಿ ದೇವಾಡಿಗರವರು ಮೃತಳ ತಂದೆ ಗೋವಿಂದ ಮೊಗವೀರರಿಗೆ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೈಂದೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಾಯತ್ರಿದೇವಿ ಉಪಸ್ಥಿರಿದ್ದರು.

Write A Comment