ಕರಾವಳಿ

ಇಪಿ‌ಎಫ್ ಪಿಂಚಣಿದಾರರ ಕರ್ನಾಟಕ ರಾಜ್ಯ ಸಮಾವೇಶ

Pinterest LinkedIn Tumblr

citu_protest_photo_3

ಮಂಗಳೂರು,ಸೆ.26: ಇಪಿ‌ಎಫ್ ಪಿಂಚಣಿದಾರರ ಕರ್ನಾಟಕ ರಾಜ್ಯ ಸಮಾವೇಶ ಶುಕ್ರವಾರ ನಗರದ ವಿಶ್ವ ವಿಧ್ಯಾನಿಲಯ ಕಾಲೇಜ್ ಪಕ್ಕದ ಎನ್‍ಜಿ‌ಒ ಹಾಲ್‍ನಲ್ಲಿ ನಡೆಯಿತು.

citu_protest_photo_7 citu_protest_photo_2a citu_protest_photo_4 citu_protest_photo_5a citu_protest_photo_6

ಸಿ‌ಐಟಿಯು ರಾಜ್ಯ ಕಾರ್ಯದರ್ಶಿ ವಸಂತ ಆಚಾರಿ ಅಧ್ಯಕ್ಷತೆಯನ್ನು ವಹಿಸಿದ್ದು. ಸಿ‌ಐಟಿಯು ನಾಯಕಿ ಮೀನಾಕ್ಷಿ ಸುಂದರಂ ಸಮಾವೇಶವನ್ನು ಉದ್ಘಾಟಿಸಿದರು. ಹಿರಿಯ ಕಾರ್ಮಿಕ ನಾಯಕ ಕೆ.ಆರ್.ಶ್ರೀಯಾನ್,  ಮುಖ್ಯ ಅತಿಥಿಗಳಾಗಿದ್ದರು. ಸಮಾವೇಶದಲ್ಲಿ ವಿವಿಧ ಜಿಲ್ಲೆಗಳ ನೂರಾರು ಮಂದಿ ಪಿಂಚಣಿದಾರರುಗಳು ಭಾಗವಹಿಸಿದ್ದರು.

Write A Comment