ರಾಷ್ಟ್ರೀಯ

ಹಬ್ಬದ ನಂತರ 5 ವರ್ಷದ ವರೆಗೆ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ

Pinterest LinkedIn Tumblr


ನಮ್ಮ ದೇಶದಲ್ಲಿ ದೀಪಾವಳಿ ಹಬ್ಬವನ್ನ ರಾಜ್ಯಗಳಲ್ಲಿ ಬಹಳ ವಿಜೃಂಭಣೆಯಿಂದ ಮತ್ತು ಬಹಳ ಸಡಗರದಿಂದ ಆಚರಣೆ ಮಾಡಲಾಗುತ್ತದೆ, ಎಲ್ಲರ ಮನೆಯಲ್ಲಿ ಸಿಹಿ ತಿಂದು ಮತ್ತು ತಿನಿಸುಗಳನ್ನ ಮಾಡಿ ದೇವರಿಗೆ ಪೂಜೆಯನ್ನ ಮಾಡಿ ಹಬ್ಬವನ್ನ ಸಂತೋಷದಿಂದ ಆಚರಣೆ ಮಾಡಲಾಗುತ್ತದೆ. ಇನ್ನು ಈ ದೀಪಾವಳಿಯ ನಂತರ ಈ 5 ರಾಶಿಯವರಿಗೆ ಗಜಕೇಸರಿ ಯೋಗ ಆರಂಭ ಆಗಲಿದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ, ಈ ದೀಪಾವಳಿ ಹಬ್ಬದ ನಂತರ ಈ ರಾಶಿಯವರಿಗೆ ಶ್ರೀಮಂತರಾಗುವ ಎಲ್ಲಾ ಲಕ್ಷಣಗಳು ಇವೆ ಮತ್ತು ಆದಷ್ಟು ಬೇಗ ಇವರು ಧನವಂತರಾಗುತ್ತಾರೆ.

ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಓಂ ಲಕ್ಷ್ಮೀ ದೇವಿ ಎಂದು ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಮೊದಲನೆಯದಾಗಿ ಮಿಥುನ ರಾಶಿ, ಈ ರಾಶಿಯವರು ಬಹಳ ಬುದ್ದಿವಂತರು ಮತ್ತು ಕಷ್ಟಪಟ್ಟು ಕೆಲಸ ಮಾಡುವವರು ಆಗಿರುವುದರಿಂದ ತಾವು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭವನ್ನ ಗಳಿಸಲಿದ್ದಾರೆ. ಇನ್ನು ಈ ದೀಪಾವಳಿ ಹಬ್ಬದ ನಂತರ ದೇವಾನು ದೇವತೆಗಳ ಕೃಪೆ ಸದಾ ನಿಮ್ಮ ಮೇಲೆ ಇರಲಿದ್ದು ನಿಮ್ಮ ಜೀವನ ಸದಾ ಸುಖಮಯವಾಗಿ ಸಾಗಲಿದೆ, ಇನ್ನು ನೀವು ಏನಾದರು ಹೊಸ ಉದ್ಯಮ ಅಥವಾ ವ್ಯವಹಾರವನ್ನ ಆರಂಭ ಮಾಡಲು ಇದೆ ಬಹಳ ಒಳ್ಳೆಯ ಸಮಯವಾಗಿದೆ.

ಇನ್ನು ಎರಡನೆಯದಾಗಿ ಮೇಷ ರಾಶಿ, ಈ ರಾಶಿಯವರ ಮೇಲೆ ಸದಾ ಲಕ್ಷ್ಮೀ ದೇವಿಯ ಆಶೀರ್ವಾದ ಇರುವುದರಿಂದ ಇವರು ದೀಪಾವಳಿ ಹಬ್ಬದ ನಂತರ ಮಾಡುವ ಎಲ್ಲಾ ಕೆಲಸದಲ್ಲಿ ಒಳ್ಳೆಯ ಲಾಭವನ್ನ ಪಡೆಯಲಿದ್ದಾರೆ. ಇನ್ನು ಆರೋಗ್ಯ ಸ್ವಲ್ಪ ಏರುಪೇರಾಗುವುದರಿಂದ ಸ್ವಲ್ಪ ಜಾಗ್ರತೆಯಿಂದ ಇರುವುದು ಬಹಳ ಒಳ್ಳೆಯದು, ಇನ್ನು ದೀಪಾವಳಿ ಹಬ್ಬದ ನಂತರ ನಿಮ್ಮ ಕೈಯಲ್ಲಿ ಹಣ ಓಡಾಡಲಿದ್ದು ಯಾವುದೇ ಕಾರಣಕ್ಕೂ ಅದರ ಅಪವ್ಯಯ ಮಾಡಬೇಡಿ. ಇನ್ನು ವ್ಯಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭ ನಿಮಗೆ ಸಿಗಲಿದ್ದು ಹೂಡಿಕೆ ಮಾಡಲು ಇದು ಬಹಳ ಒಳ್ಳೆಯ ಸಮಯ.ಮೂರನೆಯದಾಗಿ ಮಕರ ರಾಶಿ, ಈ ರಾಶಿಯವರು ಕೂಡ ಬಹಳ ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ದೀಪಾವಳಿ ಹಬ್ಬದ ನಂತರ ನಿಮಗೆ ಗಜಕೇಸರಿ ಯೋಗ ಆರಂಭ ಆಗುವುದರಿಂದ ನೀವು ಪಟ್ಟ ಎಲ್ಲಾ ಕಷ್ಟಕ್ಕೆ ಫಲ ಸಿಗಲಿದೆ. ಇನ್ನು ಕುಟುಂಬದಲ್ಲಿ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದ್ದು ಒಳ್ಳೆಯ ದಿನಗಳು ಆರಂಭ ಆಗಲಿದೆ, ಇನ್ನು ಸಂತಾನ ಭಾಗ್ಯ ಕೂಡಿ ಬರದೇ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ, ದೂರ ಪ್ರಯಾಣದಲ್ಲಿ ಒಳ್ಳೆಯ ಖುಷಿ ನಿಮಗೆ ಸಿಗಲಿದೆ.

ಇನ್ನು ನಾಲ್ಕನೆಯದಾಗಿ ಕರ್ಕಾಟಕ ರಾಶಿ, ಈ ರಾಶಿಯವರು ಮುಂದಿನ ಐದು ವರ್ಷಗಳ ತನಕ ರಾಜರಂತೆ ಜಿನವನ್ನ ನಡೆಸುತ್ತಾರೆ ಮತ್ತು ಮಾಡುವ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದಾಗಲಿದೆ, ಮಾಡುವ ಕೆಲಸವನ್ನ ಒಳ್ಳೆಯ ಮನಸ್ಸಿನಿಂದ ಮತ್ತು ನಿಷ್ಠೆಯಿಂದ ಮಾಡಿದರೆ ಒಳ್ಳೆಯ ಲಾಭ ನಿಮ್ಮದಾಗಲಿದೆ. ಇನ್ನು ಕೊನೆಯದಾಗಿ ಮೀನಾ ರಾಶಿ, ಈ ರಾಶಿಯವರು ಕೆಲವೇ ದಿನಗಳಲ್ಲಿ ಹೊಸ ಕೆಲಸವನ್ನ ಆರಂಭ ಮಾಡಿ ಅದರಲ್ಲಿ ಒಳ್ಳೆಯ ಲಾಭವನ್ನ ಪಡೆಯಲಿದ್ದಾರೆ, ಇನ್ನು ಬಂದ ಲಾಭದಲ್ಲಿ ಬಡವರಿಗೆ ದಾನ ಧರ್ಮಗಳನ್ನ ಮಾಡಿ ಪುಣ್ಯ ಗಳಿಸಿಕೊಳ್ಳಿ. ತಾಯಿ ಲಕ್ಷ್ಮೀ ದೇವಿಯ ಕೃಪೆ ಸದಾ ನಿಮ್ಮ ಮೇಲೆ ಇರುವುದರಿಂದ ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ.

Comments are closed.