ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ 70ನೇ ಹುಟ್ಟುಹಬ್ಬವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ವಿಶೇಷ ರೀತಿಯಲ್ಲಿ ಆಚರಿಸಿದರು.
ಈ ಮಧ್ಯೆ ತಮಿಳುನಾಡಿನ ವಿವಿಧ ಆಸ್ಪತ್ರೆಗಳಲ್ಲಿ ಜನಿಸಿರುವ 7 ಮಕ್ಕಳಿಗೆ ಸಚಿವ ಡಿ.ವಿಜಯ್ ಕುಮಾರ್ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ನಂತರ ಮಾತನಾಡಿರುವ ಸಚಿವ ಡಿ.ವಿಜಯ್ ಕುಮಾರ್, ಸಾಮಾನ್ಯ ಜನರಿಗೆ ಪ್ರಯೋಜನ ನೀಡುವ ರೀತಿ ನಾವು ಅಮ್ಮನ ಜನ್ಮದಿನ ಆಚರಣೆ ಮಾಡಲಾಗುತ್ತಿದ್ದು, ಇಂದು ಜನಿಸಿರುವ 7 ಶಿಶುಗಳಿಗೆ ಚಿನ್ನದ ಉಂಗು ರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
Comments are closed.