ಬಾನಂಗಳದಲ್ಲಿ ಬುಧವಾರ ಅಪರೂಪದ ಗ್ರಹಣ ಸಂಭವಿಸಿದ್ದು, ಹುಣ್ಣಿಮೆಯ ದಿನದಂದು ಶ್ವೇತ ವರ್ಣದಲ್ಲಿ ಕಂಗೊಳಿಸುವ ಚಂದ್ರ ಈ ದಿನ ಕೆಂಪು ಬಣ್ಣಕ್ಕೆ ತಿರುಗಿದ್ದ. ಇಂಥ ಅಪರೂಪದ ದೃಶ್ಯವನ್ನು ದುಬೈಯಲ್ಲಿ ‘ಕನ್ನಡಿಗ ವರ್ಲ್ಡ್’ ವೆಬ್ ಸೈಟಿನ ಉದಯ್ ಹೆಚ್.ಕೆ. ಅವರು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ.
ಬಾನಂಗಳದಲ್ಲಿ ಬುಧವಾರ ಅಪರೂಪದ ಗ್ರಹಣ ಸಂಭವಿಸಿದ್ದು, ಹುಣ್ಣಿಮೆಯ ದಿನದಂದು ಶ್ವೇತ ವರ್ಣದಲ್ಲಿ ಕಂಗೊಳಿಸುವ ಚಂದ್ರ ಈ ದಿನ ಕೆಂಪು ಬಣ್ಣಕ್ಕೆ ತಿರುಗಿದ್ದ. ಇಂಥ ಅಪರೂಪದ ದೃಶ್ಯವನ್ನು ದುಬೈಯಲ್ಲಿ ‘ಕನ್ನಡಿಗ ವರ್ಲ್ಡ್’ ವೆಬ್ ಸೈಟಿನ ಉದಯ್ ಹೆಚ್.ಕೆ. ಅವರು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ.
Comments are closed.