ಗಲ್ಫ್

ಯಕ್ಷ ಮಿತ್ರರು ದುಬೈ ವತಿಯಿಂದ ಯಕ್ಷಗಾನ ಮುಖವರ್ಣಿಕೆ, ವಸ್ತ್ರಲಂಕಾರ ತರಬೇತಿ ಕಾರ್ಯಕ್ರಮ

Pinterest LinkedIn Tumblr

Yaksha dubai _Dec 7-2015-004

ದುಬೈ :ಯಕ್ಷ ಮಿತ್ರರು ದುಬಾಯಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಮುಖವರ್ಣಿಕೆ, ವಸ್ತ್ರಾಲಂಕರ ತರಬೇತಿ ಕಾರ್ಯಗಾರ ಕಳೆದ ಶುಕ್ರವಾರ ದುಬಾಯಿಯ ಅಲುಕುಸ್ ನ ವುಡ್ ಶೈನ್ ನಲ್ಲಿ ಯಶಸ್ವಿಯಾಗಿ ಜರಗಿತು.

ಕಾರ್ಯಕ್ರಮದ ಉದ್ಘಟನೆಯನು ಯಕ್ಷಮಿತ್ರರು ದುಬಾಯಿಯ ಸಂಚಾಲಕರಾದ ಚಿದನಂದ ಪೂಜಾರಿ,ದಿನೇಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಟಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಬದಲ್ಲಿ ಮುಖ್ಯ ಅಥಿತಿಯಾಗಿ ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಕೇರಳ ಸರಕಾರ ಇದರ ಅದ್ಯಕ್ಷರೂ ಎಡನೀರು ಮೇಳದ ಸಂಚಲಕಾರದ ಜಯರಾಮ ಮಂಜಿತಾಯ ಉಪಸ್ತಿತರಿದ್ದರು.ಯಕ್ಷಮಿತ್ರರು ದುಬಾಯಿಯ 12 ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆ -ಯಕ್ಷಗಾನದ ಬೆಳವಣಿಗೆಗಾಗಿ ಹಮ್ಮಿಕೊಂಡ ವಿವಿಧ ತರಬೇತಿ ಶಿಬಿರಗಳನ್ನು ಶ್ಲಾಘಿಸಿದರು.

Yaksha dubai _Dec 7-2015-001

Yaksha dubai _Dec 7-2015-002

Yaksha dubai _Dec 7-2015-003

Yaksha dubai _Dec 7-2015-005

Yaksha dubai _Dec 7-2015-006

Yaksha dubai _Dec 7-2015-007

Yaksha dubai _Dec 7-2015-008

Yaksha dubai _Dec 7-2015-009

Yaksha dubai _Dec 7-2015-010

Yaksha dubai _Dec 7-2015-011

Yaksha dubai _Dec 7-2015-012

ಲಕ್ಷ್ಮಿಶ ಶರ್ಮ,ವಾಸು ಬಾಯಾರ್,ಜಯರಾಮ್ ಎಡನೀರು ಶ್ರೀಯುತ ಜಯರಾಮ್ ಮಂಜಿತಾಯವರನ್ನು ಪರಿಚಯಿಸಿದರು.ತಂಡದ ಸಂಚಾಲಕರಾದ ದಿನೇಶ್ ಶೆಟ್ಟಿ, ಲಕ್ಷ್ಮಿಶ ಶರ್ಮ ಮಧೂರುರವರು ಶ್ರೀಯುತರನ್ನು ಸನ್ಮಾನಿಸಿದರು.

ಸುಮಾರು ಮೂವತ್ತಕ್ಕೂ ಮಿಕ್ಕಿ ಸೇರಿದ ಶಿಬಿರಾರ್ಥಿಗಳಲ್ಲಿ ಬಹುಪಾಲು ಮಕ್ಕಳು ಮತ್ತು ಮಹಿಳೆಯರೇ ಇದ್ದರೆಂಬುದು ಗಮನಾರ್ಹ.ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಬಾಗವಹಿಸಿ ಸಭೆಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಸಿಕೊಂಡು ಆನಂದಿಸಿದರು.ಎಲ್ಲರಿಗೂ ಅಥಿತಿಗಳು ಪ್ರಾಮಾಣ ಪತ್ತ ನೀಡಿ ಅಭಿನಂದಿಸಿದರು.ತರಭೇತಿ ಶಿಬಿರದ ನಿರ್ದೇಶಕರಾದ ಶೇಖರ್ ಡಿ ಶೆಟ್ಟಿಗಾರ್ ಕಿನ್ನಿಗೋಳಿ ಇವರನ್ನು ಜಯರಾಮ ಎಡನೀರು ಪುರಸ್ಕರಿಸಿ ಅಭಿನಂದಿಸಿದರು. ಗಮ್ಮತ್ ಕಲಾವಿದೆರ್ ದುಬಾಯಿಯ ವಾಸು ಶೆಟ್ಟಿ,ಮಾದ್ಯಮ ಪ್ರತಿನಿಧಿ ರಮೇಶ್ ಸುವರ್ಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Yaksha dubai _Dec 7-2015-013

Yaksha dubai _Dec 7-2015-014

Yaksha dubai _Dec 7-2015-015

Yaksha dubai _Dec 7-2015-016

Yaksha dubai _Dec 7-2015-017

Yaksha dubai _Dec 7-2015-018

Yaksha dubai _Dec 7-2015-019

Yaksha dubai _Dec 7-2015-020

Yaksha dubai _Dec 7-2015-021

Yaksha dubai _Dec 7-2015-022

Yaksha dubai _Dec 7-2015-023

Yaksha dubai _Dec 7-2015-024

ಗಿರೀಶ್ ನಾರಯಣ್,ಬಾಲಕೃಷ್ಣ ಡಿ ಶೆಟ್ಟಿಗಾರ್, ಸುಮಂತ್ ಹೆಗ್ಡೆ,ಸ್ವಾತಿ ಶರತ್ ಅಚಾರ್,ದೀನೇಶ್ ಬಿಜೈ,ಚಂದ್ರ ಮೋಹನ್,ವಿಕ್ರಮ್ ಶೆಟ್ಟಿ ಕಡಂದಲೆ,ಮೊದಲಾದವರು ಉಪಸ್ತಿತರಿದ್ದರು.

Write A Comment