ದುಬೈ, ಜ.17: ಶ್ರೀ ನಾರಾಯಣಗುರುಸ್ವಾಮಿ ಸಿನಿಮಾದ ನಿರ್ದೇಶಕರಾದ ರಾಜಶೇಖರ್ ಕೋಟ್ಯಾನ್ರವರಿಗೆ ಬಿಲ್ಲವಾಸ್ ದುಬೈ ವತಿಯಿಂದ ದಾಸ್ಪ್ರಕಾಶ್ ಹೊಟೇಲ್ನಲ್ಲಿ ಸನ್ಮಾನ ಕಾರ್ಯ ಜ.9ರಂದು ನಡೆಯಿತು.
ಬಿಲ್ಲವಾಸ್ನ ಅಧ್ಯಕ್ಷ ಹಾಗೂ ಸದಸ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಧ್ಯ್ಠಾಹ್ನ 1.30ಕ್ಕೆ ಬರ್ದುಬೈಯ ಗೋಲ್ಡನ್ ಪ್ಲಾಝಾ ಥಿಯೇಟರ್ನಲ್ಲಿ ಸಿನಿಮಾ ಪ್ರದರ್ಶಿಸಲಾಯಿತು. ಈ ವೇಳೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.