ಕನ್ನಡ ವಾರ್ತೆಗಳು

ಉಡುಪಿ ದೊಡ್ಡಣ್ಣ ಗುಡ್ಡೆಯಲ್ಲಿ ಚಂಡಿಕಾ ಯಾಗ

Pinterest LinkedIn Tumblr

udupi_candika_yaga_1

ಉಡುಪಿ : ಉಡುಪಿ ದೊಡ್ಡಣ್ಣ ಗುಡ್ಡೆ ಶ್ರೀ ಚಕ್ರಪೀಠ ಸುರಪೋಜಿತ ಶ್ರೀ ದುರ್ಗಾ ಆದಿಶಕ್ತಿ ಕಾರಣೀಕ ಕ್ಷೇತ್ರದಲ್ಲಿ ಹತ್ತನೆಯ ವಾರ್ಷಿಕ ಮಹೋತ್ಸವದ ಪ್ರಯುಕ್ತ ಶ್ರೀ ನವಚಂಡಿಕಾ ಯಾಗ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ವೇದ ಮೂರ್ತಿ ಕೃಷ್ಣ ಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಸಮಕ್ಷಮದಲ್ಲಿ ವಿಜ್ರಂಭಣೆಯಿಂದ ಜರಗಿತು.

udupi_candika_yaga_2 udupi_candika_yaga_3 udupi_candika_yaga_4 udupi_candika_yaga_5 udupi_candika_yaga_6 udupi_candika_yaga_7 udupi_candika_yaga_8 udupi_candika_yaga_9 udupi_candika_yaga_10

ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮಂಗಳ ವಾದ್ಯ ಸಹಿತ ಆರಂಭಗೊಂಡ ವಾದ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಈ ಯಾಗವು ನೆರವೇರಿತು.

Comments are closed.