ಮಂಗಳೂರು : ಎಟಿಎಮ್ ಕಾವಲುಗಾರನ ಶವವೊಂದು ಕುದ್ರೋಳಿ ಸಮೀಪದ ಅಳಕೆಯ ವಿಜಯ ಬ್ಯಾಂಕ್ನ ಎಟಿಎಮ್ನೊಳಗೆ ಇಂದು ಬೆಳಿಗ್ಗೆ ಪತ್ತೆಯಾಗಿದ್ದು, ಕಾವಲುಗಾರ ಹೃದಯಾಗಾತದಿಂದ ಮೃತಪಟ್ಟಿರ ಬೇಕೆಂದು ಶಂಕೀಸಲಾಗಿದೆ.
ಮೃತ ವ್ಯಕ್ತಿಯನ್ನು ನಾರಾಯಣ ಶೆಟ್ಟಿ ( 58) ಎಂದು ಗುರುತಿಸಲಾಗಿದೆ. ಬರ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.