ಕನ್ನಡ ವಾರ್ತೆಗಳು

ಜೆ.ಆರ್.ಲೋಬೊರಿಂದ ಶೀವಪದವು ದೇವಸ್ಥಾನಕ್ಕೆ ಆರಧಾನಾ ಯೋಜನೆಯಡಿ ರೂ.೧ ಲಕ್ಷ ಅನುದಾನ ಹಸ್ತಾಂತರ.

Pinterest LinkedIn Tumblr

chequ_handover_turst

ಮಂಗಳೂರು,ಮೇ.20 : ಅಳಪೆ ಉತ್ತರ ವಾರ್ಡ್‌ನ ಶ್ರೀ ದುರ್ಗಾ ಪರಾಮೇಶ್ವರಿ ಪಂಚಮುಖಿ ಮಹಾಗಣಪತಿ ದೇವಸ್ಥಾನ ಶೀವಪದವು, ಕುಲಶೇಖರ ಇದರ ಸುತ್ತಂಬಳದ ಚವಾಡಿ ದುರಸ್ತಿಗೆ, 2013-14 ನೇ ಸಾಲಿನ ಆರಧಾನಾ ಯೋಜನೆಯಲ್ಲಿ ಮಂಜೂರಾದ 1 ಲಕ್ಷ ರುಪಾಯಿ ಅನುದಾನವನ್ನು ದೇವಸ್ಥಾನದ ಅಡಳಿತ ಮಂಡಳಿಗೆ ಶಾಸಕರಾದ ಜೆ. ಆರ್. ಲೋಬೊ ಮಂಗಳವಾರ ಕಚೇರಿಯಲ್ಲಿ ಹಸ್ತಂತಿಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೇಟರ್ ಬಿ. ಪ್ರಕಾಶ್ ಅಳಪೆ, ವಲಯ ಅಧ್ಯಕ್ಷ ಡೆನಿಸ್ ಡಿ’ಸಿಲ್ವ, ಜೋರ್ಜ್ ಫೆರ್ನಾಂಡಿಸ್, ಸುನೀಲ್ ಕುಮಾರ್, ನವೀನ್ ಕಂಡಿ, ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು.

Write A Comment