ಕನ್ನಡ ವಾರ್ತೆಗಳು

ಬಂಟರ ಬಹಿರಂಗ ಅಧಿವೇಶನದಲ್ಲಿ 35ಮಂದಿ ಸಾಧಕರಿಗೆ ಚಿನ್ನದಪದಕದೊಂದಿಗೆ ಗೌರವ – ಸನ್ಮಾನ

Pinterest LinkedIn Tumblr

Bunts_Sanman_Pics_1

ಮಂಗಳೂರು: ಬಂಟ್ಸ್ ಹಾಸ್ಟೇಲಿನ ಶ್ರೀ ರಾಮಕೃಷ್ಣ ಕಾಲೇಜ್ ಮೈದಾನದಲ್ಲಿ ಗುರುವಾರ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸುಮಾರು 35 ಮಂದಿಯನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್ ರೈ ಚಿನ್ನದಪದಕ ನೀಡಿ ಸನ್ಮಾನಿಸಿದರು.

Bunts_Sanman_Pics_2 Bunts_Sanman_Pics_3 Bunts_Sanman_Pics_4 Bunts_Sanman_Pics_5 Bunts_Sanman_Pics_6

ಸಮಾರಂಭದಲ್ಲಿ ಪಶ್ಚಿಮ ವಲಯ ಐಜಿಪಿ ಅಮೃತ್‌ಪಾಲ್, ಎ.ಜೆ.ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಡಾ. ಎಂ.ಮೋಹನ್ ಆಳ್ವ, ಡಾ.ನರೇಶ್ ಶೆಟ್ಟಿ, ಶ್ಯಾಮ ಎನ್.ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಕೆಂಚನೂರು ಸೋಮಶೇಖರ ಶೆಟ್ಟಿ ಸಿ.ಎ.ಮನಮೋಹನ್ ಶೆಟ್ಟಿ, ಮೇಘನಾಥ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.

Write A Comment