ಮಂಗಳೂರು,ಜ.27: ದಕ್ಷಿಣ ಕನ್ನಡ ಜಿಲ್ಲಾಡಳಿತ ಜಂಟಿ ನಿರ್ದೇಶಕರ ಕಛೇರಿ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಭಾಷಣ, ಹಾಡುಗಾರಿಕೆ ಮತ್ತು ನಾಟಕ ಮುಂತಾದ ಅಂತರ್ ಕಾಲೇಜು ಸ್ಪರ್ದೆಗಳು ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ವಿಜೇತರಗಳು:
ಭಾಷಣ – ಪ್ರಥಮ – ಪ್ರಶಾಂತ್ ದಿಡುಪೆ, ಎಸ್.ಡಿ.ಎಂ. ಕಾಲೇಜು, ದಿಡುಪೆ, ದ್ವಿತೀಯ-ಶಬೀನಾ ಭಾನು, ಹೀರಾ ವಿಮೆನ್ಸ್ ಕಾಲೇಜು, ಉಳ್ಳಾಲ, ತೊಕ್ಕೊಟ್ಟು., ತೃತೀಯ- ಅಕ್ಷತಾ ಕೆ, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು.
ಹಾಡುಗಾರಿಕೆ – ಪ್ರಥಮ – ಪ್ರಶಾಂತ್ ದಿಡುಪೆ, ಎಸ್.ಡಿ.ಎಂ. ಕಾಲೇಜು, ದಿಡುಪೆ, ದ್ವಿತೀಯ -ಶರಣ್ಯ ಮತ್ತು ತಂಡ, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು, ತೃತೀಯ ಗಣಪತಿ ಮತ್ತು ಪಲ್ಲವಿ- ಕೆನರಾ ಕಾಲೇಜು, ಮಂಗಳೂರು.
ನಾಟಕ-ಪ್ರಥಮ -ಸ್ಮಿತೇಶ್ ಎಸ್ ಮತ್ತು ತಂಡ, ಎಸ್.ಡಿ.ಎಂ ಕಾಲೇಜು, ಉಜಿರೆ, ದ್ವಿತೀಯ -ಸಂತೋಷ್ ಮತ್ತು ತಂಡ, ಕೆನರಾ ಕಾಲೇಜು, ಮಂಗಳೂರು, ತೃತೀಯ-ನಿಕಿತಾ ಎಂ ಸುವರ್ಣ ಮತು ತಂಡ, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು.







