ಕನ್ನಡ ವಾರ್ತೆಗಳು

ಹಿಂದೂ ಜಾಗರಣ ವೇದಿಕೆ ಹೊಸಂಗಡಿ ಘಟಕದ ಉದ್ಘಾಟನೆ

Pinterest LinkedIn Tumblr

ಕುಂದಾಪುರ : ಹಿಂದೂ ಜಾಗರಣ ವೇದಿಕೆ ಸಿದ್ದಾಪುರ ವಲಯ ಹೊಸಂಗಡಿ ಘಟಕದ ಉದ್ಗಾಟನಾ ಸಮಾರಂಭ ಭಾನುವಾರ ಸಂಜೆ ಹೊಸಂಗಡಿಯ ಸಾರ್ವಜನಿಕ ಗಣೇಶೋತ್ಸವ ರಂಗಮಂದಿರದಲ್ಲಿ ನಡೆಯಿತು.

Hinjave_Hosangadi_Ghataka Hinjave_Hosangadi_Ghataka (1) Hinjave_Hosangadi_Ghataka (2) Hinjave_Hosangadi_Ghataka (3) Hinjave_Hosangadi_Ghataka (4) Hinjave_Hosangadi_Ghataka (5)

ಮಹಾಬಲ ಗೊಲ್ಲ ಅದ್ಯಕ್ಷತೆಯನ್ನು ವಹಿಸಿದ್ದರು,ಶ್ರೀ ಹರಿದಾಸ ಬಿ.ಎಸ್ ಶಿವಪುರ,ಹೆಬ್ರಿ ಇವರು ಉದ್ಗಾಟಿಸಿ ಧಾರ್ಮಿಕ ಪ್ರವಚನ ನೀಡಿದರು. ಕರ್ನಾಟಕ ದಕ್ಷಿಣ ಪ್ರಾಂತ್ಯದ ಹಿ.ಜಾ.ವೇ ಸಂಚಾಲಕರಾದ ಕೆ.ಟಿ.ಉಲ್ಲಾಸ್ ಮುಖ್ಯ ಭಾಷಾಣಕಾರರಾಗಿ ಹಿ,ಜಾ.ವೇ ಯ ಉದ್ದೇಶ,ಮತ್ತು ಅಗತ್ಯತೆಯ ಬಗ್ಗೆ ಮತನಾಡಿದರು. ಉದ್ಗಾಟನೆಯ ನಂತರ ಬೇಕ್ ರ್‍ಯಾಲಿ ನಡೆಯಿತು. ಸಾವಿರಾರು ಹಿ.ಜಾ,ವೇ ಯ ಕಾರ್‍ಯರ್ಕರು ಅಭಿಮಾನಿಗಳು ಭಾಗವಹಿಸಿದ್ದರು.

ವೇದಿಕೆಯಲ್ಲಿ ಹೊಸಂಗಡಿ ಘಟಕದ ಅಧ್ಯಕ್ಷ ರಾಘವೇಂದ್ರ ಬಾಳೆಜೇಡ್ದು, ಸಿದ್ದಾಪುರ ವಲಯದ ಸಂಚಾಲಕ ಹರ್ಷ ಜನ್ಸಾಲೆ,ಭಜರಂಗದಳದ ಸಂಚಾಲಕ ಭಾಸ್ಕರ್ ಶೆಟ್ಟಿ ಹೆನ್ನಾಬೇಲು,ಮುಂತಾದವರು ಉಪಸ್ತಿತರಿದ್ದರು. ಹೆನ್ನಾಬೆಲು ಭುಜಂಗ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೇ,ಹುಣ್ಸಿಡಿ ಗೋವಿಂದ ಶೆಟ್ಟಿ ಸೌಗತಿಸಿ,ವಂದಿಸಿದರು.

Write A Comment