ಕರಾವಳಿ

ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ : ಅಧ್ಯಕ್ಷರಾಗಿ ಅಶೋಕ ಶೇಟ್.ಎಂ ಆಯ್ಕೆ

Pinterest LinkedIn Tumblr

ಮಂಗಳೂರು : ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಅಧ್ಯಕ್ಷರಾಗಿ ಅಶೋಕ ಶೇಟ್ ಎಂ. ಉಪಾಧ್ಯಕ್ಷರಾಗಿ ಪ್ರಮೋದ್ ಶೇಟ್ ಕೆ. ಇವರು ಮುಂದಿನ 5 ವರ್ಷಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೀರ್ದೇಶಕರಾಗಿ ಸುದಾಕರ ಶೇಟ್ ಕೆ., ಶ್ರೀಪಾದ ಬಿ ರಾಯ್ಕರ್., ಗಜೇಂದ್ರ ಶೇಟ್ ಬಿ., ರಮಾನಂದ ಶೇಟ್ ಎಸ್., ಗುರುಪ್ರಸಾದ್ ಶೇಟ್ ಬಿ., ಮನೋಹರ ಶೇಟ್ ಕೆ., ಪುಷ್ಪಾ ಕೆ ಶೇಟ್ , ಸುಭದ್ರಾ ಬಾಯಿ, ಆಯ್ಕೆಯಾಗಿರುತ್ತಾರೆ

Comments are closed.