ರಾಷ್ಟ್ರೀಯ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಕಣಿವೆಗೆ ಬಸ್​ ಉರುಳಿ 25 ಜನರ ಸಾವು

Pinterest LinkedIn Tumblr

ಚಂದೀಗರ್​ (ಜೂ.20): ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಕಣಿವೆಯಲ್ಲಿ ಬಸ್​ ಉರುಳಿ ಬಿದ್ದ ಪರಿಣಾಮ 25 ಜನ ಸಾವನ್ನಪ್ಪಿದ್ದು, 35 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

 

ಕುಲು ಜಿಲ್ಲೆಯ ಬಂಜಾರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಕ್ಷಣಾ ಕಾರ್ಯ ನಡೆಸಲಾಗಿದೆ.

 

ಸ್ಥಳಕ್ಕೆ ಕುಲು ಎಸ್ಪಿ ಶಾಲಿನಿ ಅಗ್ನಿಹೋತ್ರಿ ಆಗಮಿಸಿದ್ದು, ಘಟನೆ ಪರಿಶೀಲನೆ ನಡೆಸಿದ್ದಾರೆ. ಈವರೆಗೆ 15 ಮೃತ ದೇಹಗಳು ಪತ್ತೆಯಾಗಿದೆ.

 

ಬಂಜಾರದಿಂದ ಗದಗುಶನಿ ಪ್ರದೇಶಕ್ಕೆ ಬಸ್ ಸಂಚರಿಸುತ್ತಿತ್ತು. ಬಸ್​ಬಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ.

 

Comments are closed.