
ಕುಂದಾಪುರ: ತ್ರಾಸಿ ಅಪಘಾತದಲ್ಲಿ ಮಡಿದ ಮಕ್ಕಳ ಅಂತ್ಯಕ್ರಿಯೆ ನಡೆಯುತ್ತಿದೆ.
ಗಂಗೊಳ್ಳಿಯಲ್ಲಿ 5 ಮಕ್ಕಳ ಅಂತ್ಯಕ್ರಿಯೆ. ಗಂಗೊಳ್ಳಿ ಚರ್ಚಿನಲ್ಲಿ ಕ್ರೈಸ್ತ ವಿಧಿವಿಧಾನದಂತೆ ಐದು ಮಕ್ಕಳ ಅಂತ್ಯಕ್ರಿಯೆ. ಮಧ್ಯಾಹ್ನದಿಂದ 2.30ರವರೆಗೂ ನಡೆದ ಅಂತ್ಯಕ್ರಿಯೆ ಕಾರ್ಯ.









ತಲ್ಲೂರಿನಲ್ಲಿ ಮೂರು ಮಕ್ಕಳ ಅಂತ್ಯಕ್ರಿಯೆ ಸಂಜೆಗೆ. ತಲ್ಲೂರಿನಲ್ಲಿ ಗುರುವಾರ ಮಧ್ಯಾಹ್ನ ಸ್ವಯಂಪ್ರೇರಿತ ಬಂದ್.
ಹೆಚ್ಚಿನ ವಿವರ ನಿರೀಕ್ಷಿಸಿ…
Comments are closed.