ಕರಾವಳಿ

ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟದಲ್ಲಿ ಸಂಚಲನ ಮೂಡಿಸಿದ  ಜನತಾದ ಪುಟಾಣಿ ಪ್ರತಿಭೆ ಪ್ರಮುಖ್ ಬಿ. ಪೂಜಾರಿ 

Pinterest LinkedIn Tumblr

ಬೈಂದೂರು: ಆಗಸ್ಟ್ 17 ರಂದು  ಮಂಗಳೂರಿನ ಕಿಂಗ್ಸ್ ಚೆಸ್ ಅಕಾಡೆಮಿಯವರು ನಡೆಸಿದ 11ನೇ ರಾಷ್ಟ್ರ ಮಟ್ಟದ  ರ್‍ಯಾಪಿಡ್  ಚೆಸ್ ಸ್ಪರ್ಧೆಯಲ್ಲಿ 7ರ ವಯೋಮಾನದ ವಿಭಾಗದಲ್ಲಿ  ಪ್ರಮುಖ್ ಬಿ. ಪೂಜಾರಿ(2ನೇ ತರಗತಿ) 6ರಲ್ಲಿ6 ಪಂದ್ಯವನ್ನು ಗೆದ್ದು ಪ್ರಥಮ  ಸ್ಥಾನವನ್ನು  ಪಡೆದಿದ್ದಾರೆ.

ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ,ಬೋಧಕ/ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Comments are closed.