ಕರಾವಳಿ

ಕೋಟೇಶ್ವರ ಅಗ್ನಿ ಅವಘಡ:ಹಲವರಿ ಮಠದ ಪೀಠಾಧ್ಯಕ್ಷರ ಭೇಟಿ

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ಕೋಟೇಶ್ವರದ ಸುಧಾಕರ್ ಜೋಗಿ ಅವರ ಫ್ಯಾನ್ಸಿ ಅಂಗಡಿಯಲ್ಲಿ ನಡೆದ ಅಗ್ನಿ ಅನಾಹುತ ವಿಚಾರಕ್ಕೆ ಸಂಬಂಧಿಸಿ ಸ್ಥಳಕ್ಕೆ ಶ್ರೀ ಕ್ಷೇತ್ರ ಸಿದ್ದಪೀಠ ಕೊಡಚಾದ್ರಿ ಹಲವರಿ ಮಠದ ಪೀಠಾಧ್ಯಕ್ಷರಾರದ ಶ್ರೀ ಪೀರ್ ಯೋಗಿ ಜಗದೀಶನಾಥ ಜಿ ಅವರು ಭೇಟಿ ನೀಡಿದರು.

ಅಖಿಲ ಕರ್ನಾಟಕ ಜೋಗಿ ಸಮಾಜದ ಅಧ್ಯಕ್ಷ ದೇವರಾಜ್, ಕುಂದಾಪುರ ಜೋಗಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪಾಂಡುರಂಗ ಜೋಗಿ, ಹಲವರಿ ಮಠದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ್ ಕೊಟೇಶ್ವರ, ಜೋಗಿ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶೇಖರ್ ಬಳೆಗಾರ್ ಕಟ್ಬೆಲ್ತೂರು, ಸಮಾಜದ ಪ್ರಮುಖರಾದ ಗೋಪಾಲ್ ಬಳೆಗಾರ್ ಕೋಟೇಶ್ವರ, ಕೃಷ್ಣಯ್ಯ ಜೋಗಿ ಅಂಕದಕಟ್ಟೆ, ರಮೇಶ್ ಎಚ್.ಎಸ್ ಜೋಗಿ, ಗೋವರ್ಧನ್ ಜೋಗಿ, ಸತ್ಯನಾರಾಯಣ ಜೋಗಿ, ರಾಘವೇಂದ್ರ ಜೋಗಿ ಕೆರೆಮನೆ, ಶ್ರೀನಿವಾಸ ಜೋಗಿ ಕಾಳವರ, ಶೇಖರ್ ಜೋಗಿ ಗೋಪಾಡಿ, ಕೃಷ್ಣ ಜೋಗಿ ಕೋಟ, ದೇವದಾಸ್ ಜೋಗಿ, ಅಂಗಡಿ ಮಾಲೀಕರಾದ ಸುಧಾಕರ್ ಅವರ ಪತ್ನಿ, ಹಾಗೂ ಸಮಾಜದ ಅನೇಕರು ಉಪಸ್ಥಿತರಿದ್ದು, ಸಮಸ್ತ ಜೋಗಿ ಸಮಾಜದ ನಿಮ್ಮೊಂದಿಗಿದೆ ಎಂದು ದಂಪತಿಗಳಿಗೆ ಧೈರ್ಯವನ್ನು ತುಂಬಿದರು.

Comments are closed.