ಕರಾವಳಿ

ಕರಸೇವಕ ಕಮಲಾಕ್ಷ ಬಜಿಲಕೇರಿಯವರಿಗೆ ವಿಎಚ್‌ಪಿ ಬಜರಂಗದಳದಿಂದ ಗೌರವಾರ್ಪಣೆ

Pinterest LinkedIn Tumblr

ಮಂಗಳೂರು : 1990 – 92 ರಲ್ಲಿ ಅಯೋಧ್ಯೆಯ ರಾಮಮಂದಿರ ಆಂದೋಲನದಲ್ಲಿ ಕರಸೇವಕರಾಗಿ ಪಾಲ್ಗೊಂಡ ಶ್ರೀ ಕಮಲಾಕ್ಷ ಬಜಿಲಕೇರಿಯವರನ್ನು ವಿಶ್ವಹಿಂದೂ ಪರಿಷದ್ ಬಜರಂಗದಳ ಮಂಗಳೂರು ಜಿಲ್ಲಾವತಿಯಿಂದ ಗೌರವಿಸಲಾಯಿತು,

ಶ್ರೀ ಕಮಲಾಕ್ಷ ಬಜಿಲಕೇರಿಯವರ ಮನೆಗೆ ತೆರಳಿ ವಿಶ್ವಹಿಂದೂ ಪರಿಷದ್ ಬಜರಂಗದಳದ ಪ್ರಮುಖರು ಅವರಿಗೆ ಗೌರವಾರ್ಪಣೆ ಮಾಡಿದರು.

ಜಿಲ್ಲಾ ಅಧ್ಯಕ್ಷರಾದ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್,ಜಿಲ್ಲಾ ಉಪಾಧ್ಯಕ್ಷರಾದ ಮನೋಹರ್ ಸುವರ್ಣ,ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ, ಜಿಲ್ಲಾ ಸೇವಾ ಪ್ರಮುಖ್ ಪ್ರವೀಣ್ ಕುತ್ತಾರ್, ಬೋಳಾರ ಪ್ರಖಂಡ ಸಂಚಾಲಕ್ ಶರಣ್ ಕಂದುಕ, ಪ್ರಮುಖಾರದ ಸಂತೋಷ್ ಅತ್ತಾವರ, ಬಾಲರಾಜ್ ಅತ್ತಾವರ, ರಜನೀಶ್ ಅತ್ತಾವರ, ದೀಕ್ಷಿತ್ ಅಶೋಕನಗರ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು

Comments are closed.