ಕರ್ನಾಟಕ

ಅಂಧರ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡಕ್ಕೆ ಯಡಿಯೂರಪ್ಪ ಸನ್ಮಾನ

Pinterest LinkedIn Tumblr


ಬೆಂಗಳೂರು (ಫೆ.13): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ವಿಶ್ವಾಂಧರ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಭರ್ಜರಿ ಜಯ ಪಡೆದಿದೆ.

ಈ ಮೂಲಕ ಭಾರತ ತಂಡ 2 ನೇ ಬಾರಿಗೆ ಚಾಂಪಿಯನ್ ಶಿಪ್ ಉಳಿಸಿಕೊಂಡಿದೆ. ಟಿ20 ಯಲ್ಲಿ ಗೆದ್ದ ಭಾರತೀಯ ತಂಡವನ್ನು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸನ್ಮಾನಿಸಿದರು. ತಂಡದ ಸದಸ್ಯರ ಶ್ರಮವನ್ನು ಯಡಿಯೂರಪ್ಪ ಶ್ಲಾಘಿಸಿದ್ದಾರೆ.

Comments are closed.