ಕರಾವಳಿ

ಉಡುಪಿ: ಹೋಳಿ ಹುಣ್ಣಿಮೆಯ ಪ್ರಯುಕ್ತ ರತಿ ಮತ್ತು ಕಾಮದೇವನ ಮೆರವಣಿಗೆ

Pinterest LinkedIn Tumblr

ಉಡುಪಿ: ಶ್ರೀ ಕೃಷ್ಣ ಮಠದ ರಥ ಬೀದಿಯಲ್ಲಿ ಹೋಳಿ ಹುಣ್ಣಿಮೆಯ ಪ್ರಯುಕ್ತ ರತಿ ಮತ್ತು ಕಾಮದೇವನ ಚಿತ್ರವನ್ನು ಮೆರವಣಿಗೆ ಮಾಡಿ ಮಠದ ನಾಗೇಂದ್ರಾಚಾರ್ಯ ಇವರು ಧಾರ್ಮಿಕ ವಿಧಿಗಳನ್ನು ನಡೆಸಿದರು.

ನಂತರ ಕಾಮದಹನವನ್ನು ಮಾಡಲಾಯಿತು.

Comments are closed.