ಮಂಗಳೂರು,ಮೇ.25: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ‘ಅಬ್ಬಕ್ಕ ಚರಿತೆ’ ಕಾರ್ಯಕ್ರಮದಲ್ಲಿ ಗುರುಪುರ ಕೈಕಂಬ ವಿಧಾತ್ರೀ ಕಲಾವಿದರು ಅಭಿನಯಿಸಿದ ‘ಮಣ್ಣಿನ ಮಗಳು ಅಬ್ಬಕ್ಕ ‘ ಎಂಬ ಕನ್ನಡ ನಾಟಕವನ್ನು ಪ್ರದರ್ಶಿಸಿದರು.
ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಕಲಾವಿದರನ್ನು ಗೌರವಿಸಿದರು.
Comments are closed.