ಕರಾವಳಿ

ಮಣ್ಣಿನ ಮಗಳು ಅಬ್ಬಕ್ಕ : ನಾಟಕ ಪ್ರದರ್ಶನ

Pinterest LinkedIn Tumblr

Mannia_magalu_drama_1

ಮಂಗಳೂರು,ಮೇ.25: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ‘ಅಬ್ಬಕ್ಕ ಚರಿತೆ’ ಕಾರ್ಯಕ್ರಮದಲ್ಲಿ ಗುರುಪುರ ಕೈಕಂಬ ವಿಧಾತ್ರೀ ಕಲಾವಿದರು ಅಭಿನಯಿಸಿದ ‘ಮಣ್ಣಿನ ಮಗಳು ಅಬ್ಬಕ್ಕ ‘ ಎಂಬ ಕನ್ನಡ ನಾಟಕವನ್ನು ಪ್ರದರ್ಶಿಸಿದರು.

Mannia_magalu_drama_2 Mannia_magalu_drama_3 Mannia_magalu_drama_4 Mannia_magalu_drama_5 Mannia_magalu_drama_6 Mannia_magalu_drama_7 Mannia_magalu_drama_8 Mannia_magalu_drama_9 Mannia_magalu_drama_10 Mannia_magalu_drama_11 Mannia_magalu_drama_12 Mannia_magalu_drama_13

ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಕಲಾವಿದರನ್ನು ಗೌರವಿಸಿದರು.

Comments are closed.