ರಾಷ್ಟ್ರೀಯ

ತ್ರಿಪುರದಲ್ಲಿ 5.7 ತೀವ್ರತೆಯ ಭೂಕಂಪನ

Pinterest LinkedIn Tumblr

earthquake
ಅಗರತಾಲ್: ತ್ರಿಪುರದಲ್ಲಿ ಮಂಗಳಾರ ಮಧ್ಯಾಹ್ನ 5.7 ತೀವ್ರತೆಯ ಭೂಕಂಪನವಾಗಿದ್ದು, ತಕ್ಷಣಕ್ಕೆ ಯಾವುದೇ ಜೀವ ಅಥವಾ ಆಸ್ತಿ ಹಾನಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರದ ಪ್ರಕಾರ, ಇಂದು ಮಧ್ಯಾಹ್ನ 2.39ಕ್ಕೆ ಭೂಮಿ ಕಂಪಿಸಿದ್ದು, ಧಲೈ ಜಿಲ್ಲೆಯಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.
ಭೂಮಿ ಕಂಪಿಸಿದ್ದರಿಂದ ಆತಂಕಗೊಂಡ ಜನತೆ ಮನೆ ಹಾಗೂ ಕಚೇರಿಯಿಂದ ಹೊರಗೆ ಓಡಿ ಬಂದಿದ್ದಾರೆ.

Comments are closed.