ಗಲ್ಫ್

ಸಪ್ಟೆಂಬರ್ 21 ರಿಂದ 29ರ ವರಗೆ ದುಬೈಯಲ್ಲಿ ವಾಸ್ತವ್ಯ ಹೂಡಲಿರುವ ವಾಸ್ತುತಜ್ಞ ಅಶೋಕ್ ಪುರೋಹಿತ್

Pinterest LinkedIn Tumblr

ಸುಪ್ರಸಿದ್ಧ ಜ್ಯೋತಿಷಿ, ವಾಸ್ತು ಶಾಸ್ತ್ರ ಪ್ರವೀಣ ಮತ್ತು ಅನರ್ಘ್ಯರತ್ನ ತಜ್ನರಾದ ಶ್ರೀ ಅಶೋಕ್ ಪುರೋಹಿತ್ ಅವರು ಸಪ್ಟೆಂಬರ್ 21 ರಿಂದ 29 ರ ವರಗೆ ದುಬೈ ಪ್ರವಾಸಗೈಯ್ಯುತ್ತಿದ್ದು, ಯಾರಾದರೂ ದುಬೈಯಲ್ಲಿ ಸಂಪರ್ಕಿಸಲು ಇಚ್ಛಿಸುವವರು 00971582329927 – 00919167223441 ಕರೆ ಮಾಡಬಹುದು.

Comments are closed.