ಕನ್ನಡ ವಾರ್ತೆಗಳು

ಅರಣ್ಯ ಇಲಾಖೆ ದಿನ ಗೂಲಿ ನೌಕರರ ಸಂಘದಿಂದ ಪ್ರತಿಭಟನೆ.

Pinterest LinkedIn Tumblr

Forest_emplys_protest_1

ಮಂಗಳೂರು,ಜ.05 : ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ವತಿಯಿಂದ ಮಂಗಳವಾರ ಅಳಪೆಯ ಅರಣ್ಯ ಭವನದಲ್ಲಿರುವ ಮಂಗಳೂರು ವೃತ್ತದ ಮುಖ್ಯ ಆರಣ್ಯಸಂರಕ್ಷಣಾಧಿಕಾರಿ ಕಛೇರಿ ಎದುರು ಧರಣಿ ನಡೆಸಿದರು.

ಅರಣ್ಯ ಇಲಾಖೆಯಲ್ಲಿ ಪಿಸಿಪಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌರಕರರಿಗೆ ನೀಡಬೇಕಾದ ಸವಲತ್ತುಗಳನ್ನು ಇನ್ನೂ ಪೊರೈಸಿಲ್ಲ ಎಂದು ರಾಜ್ಯಧ್ಯಕ್ಷರಾದ ಎ.ಎಂ ನಾಗರಾಜುಅವರು ಹೇಳಿದರು.

Forest_emplys_protest_2 Forest_emplys_protest_3 Forest_emplys_protest_4 Forest_emplys_protest_5

ರಾಜ್ಯ ಅರಣ್ಯ ಇಲಾಖೆ ಜಿಲ್ಲಾಧ್ಯಕ್ಷ ಎಸ್ ಹರೀಶ್, ಉಪಾಧ್ಯಕ್ಷ ಮೋಹನ್ ಡಿ ಸತೀಶ್, ಸದಾನಂದ, ಚಿದಾನಂದ, ಚಂದ್ರಶೇಖರ, ಸಾಧಿಕುಲಾಲ್. ಶೇಖರ್, ಸತೀಶ್ ಕೆ ಎಸ್, ಸರಿನ, ಶೈಲಜಾ ಮುಂತಾದವರು ಉಪಸ್ಥಿತರಿದ್ದ್ರರು.

Write A Comment