ಕನ್ನಡ ವಾರ್ತೆಗಳು

ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ನಿಂದ ಧನ ಸಹಾಯ.

Pinterest LinkedIn Tumblr

ullalal_salapi_chequ_distbu

ಉಳ್ಳಾಲ/ತೊಕ್ಕೋಟು,ನ.16:  ಎಸ್ಎಸ್ಎಪ್ ದ ಕ ಜಿಲ್ಲಾ ಮನೆ ನಿರ್ಮಾಣ ಪಂಡ್ ಗೆ ಎಸ್ಎಸ್ಎಪ್ ತೋಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ವತಿಯಿಂದ ಎಪ್ಪತೈದು ಸಾವಿರ ರೂಪಾಯಿಯ ಚೆಕ್ಕನ್ನು ತೊಕ್ಕೋಟು ಸೆಕ್ಟರ್ ಡೈರಕ್ಟರ್ ರಶೀದ್ ಹಾಜಿ ಪಾಂಡೇಶ್ವರ ಎಸ್ಎಸ್ಎಪ್ ರಾಜ್ಯಾದಕ್ಷ ಎನ್ ಕೆ ಎಂ ಮೌಲಾನ ಶಾಪಿ ಸಅದಿಯವರ ಅದ್ಯಕ್ಷತೆಯಲ್ಲಿ ವಿತರಿಸಿದರು

ಪಿ ಎಂ ಅಬ್ಬಾಸ್ ಮುಸ್ಲಿಯಾರ್ ದುಆ ನೆರವೇರಿಸಿದರು. ಈ ಸಂಧರ್ಭದಲ್ಲಿ ಕೆ ಸಿ ಎಪ್ ಅಂತರಾಷ್ಟೀಯ ಅದ್ಯಕ್ಷ ಎಸ್ ಪಿ ಹಂಝ ಸಖಾಪಿ, ಬಂಟ್ವಾಲ ಎಸ್ ವೈ ಎಸ್ ರಾಜ್ಯ ಉಪಾದಕ್ಷ್ಯಎಂ ಎಸ್ ಎಂ ಅಬ್ದುಲ್ ರಶೀದಿ, ಝೈನಿ ಅಲ್ ಖಾಮಿಲ್ ಸಖಾಪಿ, ಎಸ್ಎಸ್ಎಪ್ ಜಿಲ್ಲಾದಕ್ಷ್ಯ ಹಾಪಿಲ್ ಯಾಕೊಬ್ ಸಅದಿ, ದ ಕ ಜಿಲ್ಲಾ ಕೊಶಾದಿಕಾರಿ ಅಲ್ತಾಪ್ ಕುಂಪಲ ಉಪಸ್ಥಿತರಿದ್ದರು.

Write A Comment