ಮಂಗಳೂರು,ನ.11 : ಮಂಗಳೂರಿನ ಕದ್ರಿ ಸಕ್ರ್ಯೂಟ್ ಹೌಸ್ ಮುಂಭಾಗದಲ್ಲಿ ಮಂಗಳವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ದೀಪಾವಳಿ ಆಚರಣೆಯು ವಿಜೃಂಭಣೆಯಿಂದ ನಡೆಯಿತು.
ದೀಪಾವಳಿ ಕತ್ತಲೆಯನ್ನು ಹೋಗಲಾಡಿಸುವ ಹಬ್ಬ. ಹಿಂದೂ ಧರ್ಮಕ್ಕೆ ಸೀಮಿತವಾಗದೇ, ಎಲ್ಲರೂ ಆಚರಿಸುವಂತ ಇದೊಂದು ನಾಡಹಬ್ಬವಾಗಿ ಪರಿವರ್ತನೆಗೊಂಡಿದೆ.”ಎಂದು ಶಾಸಕ ಜೆ.ಆರ್.ಲೋಬೋ ಹೇಳಿದ್ದಾರೆ.
ಮೂಡ ಅಧ್ಯಕ್ಷ ಕೋಡಿಜಾಳ್ ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ವಿಶ್ವಾಸ್ ದಾಸ್, ಮಾಜಿ ಮೇಯರ್ ಮಹಾಬಲ ಮಾರ್ಲ, ಮಸೂದ್, ಮತ್ತಿತರು ಉಪಸ್ಥಿತರಿದ್ದರು.