ಕನ್ನಡ ವಾರ್ತೆಗಳು

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಉದ್ಯೋಗಿ ನಾಪತ್ತೆ

Pinterest LinkedIn Tumblr

Manipal_Doctor_Missing

ಉಡುಪಿ:  ಲೈಬ್ರೇರಿಗೆ ತೆರಳಿದ ವ್ಯಕ್ತಿಯೋರ್ವರು ನಿಗೂಢವಾಗಿ ನಾಪತ್ತೆಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ.

್ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದಲ್ಲಿ ಉದ್ಯೋಗಿಯಾಗಿದ್ದ ಡಾ| ರಾಜರಾಜನ್ ಮುರುಗಯ್ಯನ್ ಅವರೇ ಕಾಣೆಯಾದವರಾಗಿದ್ದಾರೆ.

ಆ. 24ರ ರಾತ್ರಿ 10.30ಕ್ಕೆ ಮಣಿಪಾಲ ವಿವಿ ಲೈಬ್ರೆರಿಗೆ ಹೋಗಿದ್ದವರು ಬಳಿಕ ವಾಪಾಸಾಗದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment