ಕನ್ನಡ ವಾರ್ತೆಗಳು

ವರುಣ್ ನಾಂದ್ರೆ ಗೆ ಡಾ. ಅಂಬೇಡ್ಕರ್ ಫೌಂಡೇಷನ್ ಪ್ರಶಸ್ತಿ.

Pinterest LinkedIn Tumblr

Dc_scholar_ship

ಮಂಗಳೂರು, ಮೇ.06: ನವದೆಹಲಿಯ ಡಾ. ಅಂಬೇಡ್ಕರ್ ಫೌಂಡೇಷನ್ ವತಿಯಿಂದ ಮಂಗಳೂರಿನ ವಿದ್ಯಾರ್ಥಿ ವರುಣ್ ನಾಂದ್ರೆ ಇವರಿಗೆ ಪದವಿ ಪೂರ್ವ ಶಿಕ್ಷಣ ದ್ವಿತೀಯ ಪರೀಕ್ಷೆಯಲ್ಲಿ ಶೇ.96.5 ರಷ್ಟು ಅಂಕಗಳಿಸಿದ್ದಕ್ಕಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆರಿಟೋರಿಯಸ್ ವಿದ್ಯಾರ್ಥಿ ವೇತನ ರೂ.40,000 /- ಗಳು ಹಾಗೂ ಪ್ರಶಸ್ತಿ ಲಭಿಸಿದ್ದು, ಅದನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಬುಧವಾರ ತಮ್ಮ ಕಛೇರಿಯಲ್ಲಿ ವಿದ್ಯಾರ್ಥಿ ವೇತನದ ಚೆಕ್ ಮತ್ತು ಪ್ರಶಸ್ತಿಯನ್ನು ವಿದ್ಯಾರ್ಥಿಗೆ ನೀಡಿ ಶುಭಹಾರೈಸಿದದರು.

Write A Comment