ಮಂಗಳೂರು,ಮಾರ್ಚ್.07 : ಕರಾವಳಿಯಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬಹುತೇಕ ಯುವಜನತೆ, ವಿದ್ಯಾರ್ಥಿಗಳು ಪರಸ್ಪರ ಬಣ್ಣ ಹಚ್ಚಿ ಕೊಂಡು, ಬಣ್ಣ ಎರಚಿಕೊಂಡು ಓಕುಳಿಯಲ್ಲಿ ಮಿಂದೆದ್ದು ಖುಷಿಗೊಂಡರು.
ಮಂಗಳೂರಿನ ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳು. ಸುರತ್ಕಲ್ ಬಳಿಯ ಕುಳಾಯಿಯಲ್ಲಿ ಮಾರ್ಬಲ್ ಕಾರ್ಮಿಕರಿಂದ ಶುಕ್ರವಾರ ಹೋಲಿ ಹಬ್ಬ ಆಚರಣೆ ಸಂಭ್ರಮದಿಂದ ಆಚರಿಸಲಾಯಿತು.