
ಕೃಷ್ಣಾ ನದಿ ಪ್ರವಾಹದಿಂದ ವಿಜಯಪುರದ ಅಲಮಟ್ಟಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಬರ್ತಿದೆ. ಮಹಾರಾಷ್ಟ್ರದಿಂದ ಸುಮಾರು 6 ಲಕ್ಷ ಕ್ಯೂಸೆಕ್ನಷ್ಟು ನೀರು ಬರ್ತಿದೆ.
ಅಲಮಟ್ಟಿಯಿಂದ ನದಿಗೆ 4.50 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗ್ತಿದೆ. ಹೀಗಾಗಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಣೆಕಟ್ಟೆಯ ತಡೆಗೋಡೆ ದಾಟಿ ಗಾಡರ್ನ್ಗೂ ಆಲಮಟ್ಟಿ ಡ್ಯಾಂ ನೀರು ಪ್ರವೇಶಿಸಿದೆ. ಶೇಕಡಾ 10ರಷ್ಟು ಗಾರ್ಡನ್ ಜಲಾವೃತವಾಗಿದ್ದು, ಸಂಗೀತಕಾರಂಜಿಯೂ ಮುಳುಗಿಹೋಗಿದೆ. ಸ್ಥಳೀಯ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ.
Comments are closed.