ಅಂತರಾಷ್ಟ್ರೀಯ

ಈ ಕೃಷ್ಣ ವಿಗ್ರಹದ ವಿಶೇಷತೆಯನ್ನೊಮ್ಮೆ ನೋಡಿ….

Pinterest LinkedIn Tumblr

ಇದೊಂದು ಪುರಾತನ ಕಾಲನದ ವಿಗ್ರಹವಾಗಿದೆ. ಈ ಪಾತ್ರೆಯ ಮಧ್ಯೆ ವಾಸುದೇವನ ತೊಡೆಯ ಮೇಲೆ ಶ್ರೀ ಕೃಷ್ಣ ವಿರಾಜಮಾನವಾಗಿದ್ದಾನೆ. ಈ ವಿಗ್ರಹದ ವಿಶೇಷತೆ ಏನೆಂದರೆ…ಈ ಪಾತ್ರೆಗೆ ನೀರೆರೆದಾಗ ಪಾತ್ರೆ ತುಂಬುವವರೆಗೆ ನೀರು ಹಾಗೆಯೇ ಇರುತ್ತೆ, ನೀರು ತುಂಬಿದ ಬಳಿಕ ಶ್ರೀ ಕೃಷ್ಣನ ಪಾದದವರೆಗೂ ನೀರು ನಿರಂತರವಾಗಿ ಹರಿಯುತ್ತೆ…

Comments are closed.