ಮಂಗಳೂರು, ನವೆಂಬರ್.04: ಕನ್ನಡ ಹಾಗೂ ತುಳು ಸಿನಿಮಾದ ಖ್ಯಾತ ನಾಯಕ ನಟ ದುಬೈಯ ಖ್ಯಾತ ಉದ್ಯಮಿ, ಚಲನ ಚಿತ್ರ ನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಾಣದ ಸೂರಾಜ್ ಶೆಟ್ಟಿ ನಿರ್ದೇಶನದ ಇಂಗ್ಲೀಷ್ ತುಳು ಚಿತ್ರದ ನಾಯಕ ನಟ ಚಿ| ನಾಗರಾಜ್ (ಪೃಥ್ವಿ ಅಂಬಾರ್) ಇವರ ವಿವಾಹವು ಚಿ| ಸೌ| ಪಾರುಲ್ ಶುಕ್ಲಾ (ಬೆಂಗಳೂರು ಶ್ರೀ ಅಜಯ್ ಶುಕ್ಲಾ ಮತ್ತು ಶ್ರೀಮತಿ ಇಂದಿರಾ ಶುಕ್ಲಾ ದಂಪತಿಗಳ ಪುತ್ರಿ) ಇವರ ಜೊತೆ ನವೆಂಬರ್ 3, ರವಿವಾರ ಮಂಜೇಶ್ವರ ಸಮೀಪದ ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರೀ ಕಲಾ ಭವನದಲ್ಲಿ ನೆರವೇರಿತು.
ನೂತನ ದಂಪತಿಗಳಿಗೆ ಇಂಗ್ಲೀಷ್ ಚಿತ್ರತಂಡ ಹಾಗೂ ಕನ್ನಡಿಗವರ್ಲ್ಡ್ ವತಿಯಿಂದ ಶುಭಾ ಹಾರೈಕೆ ಹಾಗೂ ಹೃತ್ಪೂರ್ವಕ ಅಭಿನಂದನೆಗಳು.
Comments are closed.